ನಮ್ಮೂರ ಹೆಸರೇ ಅಂದ > ಮೃಗವಧೆ ಮತ್ತು ಕೋಳಾವಾರ | ||
~~~ ಮೃಗವಧೆ ಮತ್ತು ಕೋಳಾವಾರ ~~~ | ||
- ತೀರ್ಥಹಳ್ಳಿ ತಾಲ್ಲೂಕು, ಶಿವಮೊಗ್ಗ - ಬ್ರಾಹ್ಮಿನದಿ | ||
ಹೆಸರಿನ ಹಿನ್ನಲೆ: | ||
ರಾಮಾಯಣ ಕಾಲದಲ್ಲಿ ಶ್ರೀರಾಮ ವನವಾಸದಲ್ಲಿರುವಾಗ ರಾವಣನು ಸೀತಾದೇವಿಯನ್ನು ಅಪಹರಿಸಲು ರಾಕ್ಷಸನ ಮಾಯಾಜಿಂಕೆಯ ರೂಪವನ್ನು ತಾಳುತ್ತಾನೆ. ಅದನ್ನು ಬೆನ್ನಟ್ಟಿದ ಶ್ರೀರಾಮನು ಈ ಸ್ಥಳದಲ್ಲಿ ಜಿಂಕೆಯನ್ನು ಸಂಹರಿಸಿದನೆಂಬ ಪ್ರತೀತಿಯಿದೆ. | ||
ಕೋಳಾವಾರ: | ||
ಶ್ರೀ ರಾಮನ ಬಿಲ್ಲಿನಿಂದ ಹತನಾದ ಮಾಯಾಜಿಂಕೆಯ ಕೊರಳು ಇಲ್ಲಿಂದ ಸುಮಾರು ೧೦ ಕಿ.ಮೀ ದೂರದಲ್ಲಿ | ||
ಬಿದ್ದಿರುವ ಗುರುತುಗಳಿದ್ದು ಅದನ್ನು ಕೋಳಾವಾರ (ಕೊರಳು ಬಿದ್ದಿರುವ ಜಾಗ) ಎಂದು ಕರೆಯುತ್ತಾರೆ. | ||
~~~~~~~~~~~~~~~~~~ | ||