| ಬೀಚಿ | ||
| ಸ್ವ-ವಿವರ | ||
| ಕಾವ್ಯನಾಮ : | ಬೀಚಿ | |
| ನಿಜನಾಮ/ಪೂರ್ಣನಾಮ : | ರಾಯಸಂ ಭೀಮಸೇನರಾವ್. | |
| ಜನನ : | ೧೯೧೩ ಏಪ್ರಿಲ್ ೨೪. | |
| ಮರಣ : | ೧೯೮೦ | |
| ತಂದೆ : | ರಾಯಸದ ಶ್ರೀನಿವಾಸ ರಾವ್ | |
| ತಾಯಿ: | ಭಾರತಮ್ಮ | |
| ಜನ್ಮ ಸ್ಥಳ : | ಹರಪನಹಳ್ಳಿ, ಬಳ್ಳಾರಿ ಜಿಲ್ಲೆ | |
| ಮನೆ,ಮನೆತನ : | ||
| ಪತ್ನಿ : | ||
| ವಿವಾಹವಾದ ದಿನ : | ||
| ಮಕ್ಕಳು : | ||
| ವಿದ್ಯಾಭ್ಯಾಸ : | ||
| ಪ್ರಾಥಮಿಕ : | ಹರಪನಹಳ್ಳಿ | |
| ಪ್ರೌಢಶಾಲೆ : | ಹರಪನಹಳ್ಳಿ | |
| ಕಾಲೇಜು: | ||
| ಪದವಿ: | ||
| ವೃತ್ತಿ: | ||
| ಪೋಲೀಸ್ ಇಲಾಖೆಯಲ್ಲಿ ವೃತ್ತಿ. | ||
| ಸಾಹಿತ್ಯಕೃತಿಗಳು : | ||
| ಸಣ್ಣಕಥೆಗಳು: | ಸಂಪನ್ನರಿದ್ದಾರೆ ಎಚ್ಚರಿಕೆ, ಮಾತ್ರೆಗಳು, ಸಾಹುಕಾರ ಸುಬ್ಬಮ್ಮ. | |
| ಕಥನಕವನಗಳು,ಪ್ರಬಂಧ : | ಗರತಿಯಗುಟ್ಟು, ಅಮ್ಮಾವ್ರ ಕಾಲ್ಗುಣ, ಸುನಂದೂಗೆ ಏನಂತೆ-ಪ್ರಬಂಧ ದೇವರಿಲ್ಲದ ಗುಡಿ-ಪ್ರವಾಸ ಕಥನ. |
|
| ಕಾದಂಬರಿ : | ದಾಸಕೂಟ, ಖಾದೀಸೀರೆ, ಸತೀಸೂಳೆ, ಕಲ್ಲು ಹೇಳಿತು, ದೇವನ ಹೆಂಡ. | |
| ಕವನ ಸಂಕಲನಗಳು : | ಅಂದನಾ ತಿಂಮ್ಮ, ಬೆಳ್ಳಿ ತಿಮ್ಮ ನೂರೆಂಟು ಹೇಳಿದ. | |
| ನಾಟಕಗಳು : | ಹನ್ನೊಂದನೆ ಅವತಾರ, ರೇಡಿಯೋ ನಾಟಕಗಳು, ಸೀತೂ ಮದುವೆ. | |
| ಪ್ರಶಸ್ತಿ, ಪುರಸ್ಕಾರ, ಬಿರುದು: | ||
| ತಿಂಮನ ತಲೆ ಕೃತಿಗೆ ಆಗಿನ ಮದರಾಸ್ ಸರಕಾರದ ಬಹುಮಾನ ಬಂದಿದೆ | ||
| ಚಿನ್ನದ ಕಳಸ ಕೃತಿಗೆ ರಾಜ್ಯ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಬಂದಿದೆ. | ||
| ಕವಿ ಕುರಿತು ಪ್ರಕಟಿತ ಪ್ರಮುಖ ಲೇಖನಗಳು : | ||
| ಸುಧಾ ವಾರ ಪತ್ರಿಕೆಯಲ್ಲಿ 'ನೀವು ಕೇಳಿದಿರಿ' ವಿಭಾಗದ ಓದುಗರ ಪ್ರಶ್ನೆಗಳಿಗೆ ಅವರು ನೀಡುತ್ತಿದ್ದ ಉತ್ತರಗಳನ್ನು ಆಯ್ದು ಉತ್ತರಭೂಪಎಂಬ ಪುಸ್ತಕವನ್ನು ಅರ್ಪಿಸಲಾಗಿದೆ. | ||
| ಕವಿ ಸಂದೇಶ : | ||