| ನಾ.ಕಸ್ತೂರಿ | ||
| ಸ್ವ-ವಿವರ | ||
| ಕಾವ್ಯನಾಮ : | ನಾ. ಕಸ್ತೂರಿ | |
| ನಿಜನಾಮ/ಪೂರ್ಣನಾಮ : | ನಾರಾಯಣ ಕಸ್ತೂರಿ | |
| ಜನನ : | ೧೮೯೭ ಡಿಸೆಂಬರ್ ೧೫. | |
| ಮರಣ : | ೧೯೮೭ರ ಆಗಷ್ಟ್ ೧೪, ಪುಟ್ಟಪರ್ತಿ. | |
| ತಂದೆ : | ತ್ರಿಪ್ಪೂನಿತುರ, ಕೊಚ್ಚಿನ್, ಕೇರಳ | |
| ತಾಯಿ: | ||
| ಜನ್ಮ ಸ್ಥಳ : | ||
| ಮನೆ, ಮನೆತನ : | ||
| ಪತ್ನಿ : | ||
| ವಿವಾಹವಾದ ದಿನ : | ||
| ಮಕ್ಕಳು : | ||
| ವಿದ್ಯಾಭ್ಯಾಸ : | ||
| ಪ್ರಾಥಮಿಕ : | ಕೊಚ್ಚಿನ್ | |
| ಪ್ರೌಢಶಾಲೆ : | ಕೊಚ್ಚಿನ್ | |
| ಕಾಲೇಜು: | ||
| ಪದವಿ: | ಎಂ.ಎ ಮತ್ತು ಬಿ.ಎಲ್ ಪದವಿ | |
| ವೃತ್ತಿ: | ||
| ಬನುಮಯ್ಯನವರ ವಿದ್ಯಾಸಂಸ್ಥೆಗಳ ಪ್ರೌಢಶಾಲೆಯಲ್ಲಿ ಇತಿಹಾಸ ಅಧ್ಯಾಪಕರಾಗಿ ಏಳು ವರ್ಷ ಕೆಲಸ ಮಾಡಿದರು. | ||
| ಮೈಸೂರಿನ ವಿಶ್ವವಿದ್ಯಾನಿಲಯದ ಇಂಟರ್ಮೀಡಿಯೆಟ್ ಕಾಲೇಜು ಹಾಗೂ ಇನ್ನಿತರ ಕಾಲೇಜುಗಳಲ್ಲಿ ಉಪಪ್ರಾಧ್ಯಾಪಕರಾಗಿ, ಸೂಪರಿನ್ಡೆಂಟರಾಗಿ ಸೇವೆ ಸಲ್ಲಿಸಿ ೧೯೫೫ರಲ್ಲಿ ನಿವೃತ್ತರಾದರು. | ||
| ೧೯೫೫-೫೭ರಲ್ಲಿ ಆಕಾಶವಾಣಿಯಲ್ಲಿ ಸಹಾಯಕ ನಿರ್ಮಾಪಕರಾಗಿದ್ದರು. | ||
| ೧೯೫೮ರಲ್ಲಿ ಪುಟ್ಟುಪರ್ತಿಗೆ ಹೋದವರು 'ಸನಾತನ ಸಾರಥಿ' ಎಂಬ ಆಧ್ಯಾತ್ಮಿಕ ಪತ್ರಿಕೆಯ ಸಂಪಾದಕರಾಗಿ ಕೆಲಸ ಮಾಡಿದರು. | ||
| ಸಾಹಿತ್ಯಕೃತಿಗಳು : | ||
| ನಾ. ಕಸ್ತೂರಿಯವರು 'ಕೊರವಂಜಿ'- ಹಾಸ್ಯ ಪತ್ರಿಕೆಗೆ ಇಪ್ಪತೈದು ವರ್ಷ ಕಾಲ ಲೇಖನಗಳನ್ನು ಬರೆದರು. | ||
| ಕಾದಂಬರಿ, ಪ್ರಬಂಧ : | ಅಲ್ಲೋಲ ಕಲ್ಲೋಲ, ಉಪಾಯವೇದಾಂತ, ಡೊಂಕುಬಾಲ, ಚಕ್ರದೃಷ್ಟಿ, ಯದ್ವಾತದ್ವಾ, ಗಾಳಿಗೋಪುರ, ಶಂಖವಾದ್ಯ, ಗೃಹದಾರಣ್ಯಕ, ಚೆಂಗೂಲಿ ಚೆಲುವ. | |
| ನಾಟಕಗಳು : | ಗಗ್ಗಯನ ಗಡಿಬಿಡಿ, ಕಾಡಾನೆ, ವರಪರೀಕ್ಷೆ. | |
| ಅನುವಾದಿತ ಕೃತಿಗಳು : | ಪಾತಾಳದಲ್ಲಿ ಪಾಪಚ್ಚಿ-ಆಲಿಸ್ ಇನ್ ವಂಡರ್ ಲ್ಯಾಂಡ್ ದಿಲ್ಲೀಶ್ವರನ ದಿನಚ್ರಿ-ಬಾಬರನ ಆತ್ಮ ಚರಿತ್ರೆ ನೊಂದ ಜೀವಿ-ವಿಕ್ಟರ್ ಹ್ಯೋಗೋನ 'ಲೇಮಿಸರ್ ಬಲ್ಸ್' ಕೆಂಪು ಮೀನು- ಚೆಮ್ಮೀನ್-ತಕಳಿ ಶಿವಶಂಕರ ಪಿಳ್ಳೆ ಎರಡು ಬಳ್ಳ-ತಕಳಿ ಶಿವಶಂಕರ ಪಿಳ್ಳೆ ಅಶೋಕ, ಮದುವೆ, ಇತರ ಕೃತಿಗಳು ಚೈನಾ, ಜಪಾನ್ ದೇಶದ ಕಥೆಗಳು ಮಕ್ಕಳಿಗಾಗಿ ಬರೆದ ಕೃತಿಗಳು |
|
| ಸಂಪಾದಿತಕೃತಿಗಳು : | ಇವರು ಪುಟ್ಟಪರ್ತಿಯಲ್ಲಿದ್ದಾಗ 'ಸತ್ಯಂ ಶಿವಂ ಸುಂದರಂ' ಎಂಬ ಶೀರ್ಷಿಕೆಯಲ್ಲಿ ಶ್ರೀ ಸತ್ಯ ಸಾಯಿಬಾಬಾರವರ ಭಾಷಣಗಳನ್ನು ಹನ್ನೆರಡು ಸಂಪುಟಗಳಲ್ಲಿ ಸಂಪಾದಿಸಿದರು. | |
| ವಿಮರ್ಶಾ ಗ್ರಂಥಗಳು : | ||
| ಜೀವನ ಚರಿತ್ರೆ : | ||
| ಪ್ರಶಸ್ತಿ, ಪುರಸ್ಕಾರ, ಬಿರುದು: | ||
| ೧೯೮೧ರಲ್ಲಿ ಕರ್ನಾಟಕ ರಾಜ್ಯಸಾಹಿತ್ಯ ಅಕಾಡೆಮಿ ಕಸ್ತೂರಿಯವರನ್ನು ಪುರಸ್ಕರಿಸಿತು. | ||
| ಕಸ್ತೂರಿಯವರನ್ನು ಕುರಿತು ಪ್ರಕಟಿತ ಪ್ರಮುಖ ಲೇಖನಗಳು : | ||
| ಕವಿ ಸಂದೇಶ : | ||