ಡಾ.ರಾಶಿ | ||
ಸ್ವ-ವಿವರ | ||
ಕಾವ್ಯನಾಮ : | ರಾಶಿ | |
ನಿಜನಾಮ/ಪೂರ್ಣನಾಮ : | ಆರ್. ಶಿವರಾಂ | |
ಜನನ : | ೧೯೦೫ ನವೆಂಬರ್ ೧೦. | |
ಮರಣ : | ೧೯೮೪ ಜನವರಿ ೧೩. | |
ತಂದೆ : | ರಾಮಸ್ವಾಮಯ್ಯ. | |
ತಾಯಿ: | ಸೀತಮ್ಮ. | |
ಜನ್ಮ ಸ್ಥಳ : | ಮಲ್ಲೇಶ್ವರ, ಬೆಂಗಳೂರು. | |
ಮನೆ,ಮನೆತನ : | ||
ಪತ್ನಿ : | ||
ವಿವಾಹವಾದ ದಿನ : | ||
ಮಕ್ಕಳು : | ||
ವಿದ್ಯಾಭ್ಯಾಸ : | ||
ಪ್ರಾಥಮಿಕ : | ಮಲ್ಲೇಶ್ವರದ ಶಾಲೆ. | |
ಪ್ರೌಢಶಾಲೆ : | ಕೋಟೆ ಹೈಸ್ಕೂಲ್. | |
ಕಾಲೇಜು: | ಸೆಂಟ್ರಲ್ ಕಾಲೇಜ್ | |
ಪದವಿ: | ಮೆಡಿಕಲ್ ಕಾಲೇಜ್ ಸೇರಿ ೧೯೨೫ ರಲ್ಲಿಎಂ.ಬಿ.ಬಿ.ಎಸ್ ಪದವಿ. (ಬಿ.ಎಂ. ಶ್ರೀ ಸಲಹೆಯಂತೆ ಮೇಡಿಕಲ್ಗೆ ಸೇರಿದ್ದು) |
|
ವೃತ್ತಿ: | ||
ಬಳೇಪೇಟೆಯಲ್ಲಿ ತಮ್ಮದೇ ಆದ ಔಷಧಾಲಯ ತೆರೆದು ವೈದ್ಯಕೀಯ ವೃತ್ತಿಗೆ ನಾಂದಿ ಹಾಡಿದರು. | ||
ಹಾಸ್ಯಕ್ಕೆಂದೆ ಮೀಸಲಾದ ಆಂಗ್ಲ ಪತ್ರಿಕೆ 'ಪಂಚ್' ಮಾದರಿಯಲ್ಲಿ ಕನ್ನಡಿಗರಿಗೆ ಹಾಸ್ಯದ ರಸದೌತಣ ನೀಡಲು 'ಕೊರವಂಜಿ' ಎಂಬ ಪತ್ರಿಕೆ ಪ್ರಾರಂಭಿಸಿ ೨೫ ವರ್ಷಗಳ ಕಾಲ ನಡೆಸಿದರು. ೧೯೫೧-೧೯೫೪ರವೆಗೂ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿದ್ದರು. |
||
ಸಾಹಿತ್ಯಕೃತಿಗಳು : | ||
ಸಣ್ಣಕಥೆಗಳು, ಕವನ, ಹರಟೆ, ಹಾಸ್ಯ ಚಟಾಕಿಗಳು: | ಜೇಬುಗಳ್ಳರ ಜಿಮ್ಮಿ, ಕೊರವಂಜಿಯ ಪಡುವಣ ಯಾತ್ರೆ, ಇಂದಾನೊಂದು ಕಾಲದಲ್ಲಿ, ಕೋರವಂಜಿ ಕಂಡ ನಗು ದರ್ಬಾರಿಗಳು, ನಗು ಸಂಸಾರಗಳು, ನಗುಸರಸಿ ಅಪ್ಸರೆಯರು, ನಗು, ನವ್ಯ ಅಡುಗೋಲಜ್ಜಿ, ನಗೆನಗೆ ಚಿತ್ರಗಳು, ಕೊರವಂಜಿ ಕಂಡ ನಗು ವ್ಯಕ್ತಿಗಳು, ಕೊರವಂಜಿ ಕಂಡ ನಗು ಸಮಾಜ. |
|
ಕಥನಕವನಗಳು: | ||
ಕಾದಂಬರಿ : | ಹರಿಹುಯಿಲು, ಕಾರ್ತೀಕ ಸೋಮವಾರ, ಪಂಪಾವತಿಯ ಕೃಪೆ, ಮಧುವನದಲ್ಲಿ ಮೇಳ, ಮೃಗಶಿರ, ಅಂಚೆಪೇದೆಅಂತರ್ ಹೆಂಡತಿ, ಪೋಂತಿಯೇನೋ. | |
ಕಥಾ ಸಂಕಲನಗಳು: | ಪಶ್ಯಾಮಿ ಕಥೆಗಳು, ಜಗ್ಗೋಜಿಯ ಕಥೆಗಳು | |
ವಿಜ್ಞಾನ ಸಾಹಿತ್ಯ ಕೃತಿಗಳು: | ಮನೋನಂದನ(ಮನಶಾಸ್ತ್ರದ ದೃಷ್ಟಿಕೋನವುಳ್ಳ ಕೃತಿ), ಮನಮಂಥನ ಅಲರ್ಜಿ,ಕಾಲ, ಆದರ್ಶ ಆರೋಗ್ಯ, ಭಯ. ಮನನ-ವಿಚಾರ ಸಾಹಿತ್ಯದ ಕೃತಿ. |
|
ಪ್ರಶಸ್ತಿ, ಪುರಸ್ಕಾರ, ಬಿರುದು: | ||
ರಾಜ್ಯೋತ್ಸವ ಪ್ರಶಸ್ತಿ. | ||
'ಮನಮಂಥನ' ಕೃತಿಗೆ ರಾಜ್ಯ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಬಂದಿದೆ. | ||
ಕನ್ನಡ ಸಾಹಿತ್ಯ ಪರಿಷತ್ತು ತನ್ನ ಸುವರ್ಣ ಮಹೋತ್ಸವದ ಸಮಾರಂಭದಲ್ಲಿ 'ಉತ್ತಮ ಸಾಹಿತಿ' ಎಂದು ಗೌರವಿಸಿದೆ. | ||
ಕವಿ ಕುರಿತು ಪ್ರಕಟಿತ ಪ್ರಮುಖ ಲೇಖನಗಳು : | ||
ಕವಿ ಸಂದೇಶ : | ||
ಮನುಷ್ಯ ಜನ್ಮವೆತ್ತಿದವನು ಸಮಾಜಕ್ಕೆ ಋಣಿಯಾಗುತ್ತಾನೆ. ಆ ಋಣವನ್ನು ತೀರಿಸಬೇಕಾದುದು ಅವನ ಕರ್ತವ್ಯ |