| ಟಿ. ಸುನಂದಮ್ಮ | ||
| ಸ್ವ-ವಿವರ | ||
| ಕಾವ್ಯನಾಮ : | ಟಿ. ಸುನಂದಮ್ಮ | |
| ನಿಜನಾಮ/ಪೂರ್ಣನಾಮ : | ತುಮಕೂರು ಸುನಂದಮ್ಮ. | |
| ಜನನ : | ೧೯೧೭ ಜೂನ್ ೬. | |
| ಮರಣ : | ೧೯೮೬ ಜೂನ್ ೬. | |
| ತಂದೆ : | ರಾಮಯ್ಯ | |
| ತಾಯಿ: | ನಾಗಮ್ಮ | |
| ಜನ್ಮ ಸ್ಥಳ : | ತುಮಕೂರು | |
| ಮನೆ, ಮನೆತನ : | ||
| ಪತಿ : | ||
| ವಿವಾಹವಾದ ದಿನ : | ||
| ಮಕ್ಕಳು : | ||
| ವಿದ್ಯಾಭ್ಯಾಸ : | ||
| ಪ್ರಾಥಮಿಕ : | ||
| ಪ್ರೌಢಶಾಲೆ : | ||
| ಕಾಲೇಜು: | ||
| ಪದವಿ: | ||
| ವೃತ್ತಿ: | ||
| ಸಾಹಿತ್ಯಕೃತಿಗಳು : | ||
| ಸಣ್ಣಕಥೆಗಳು: | ತೆನಾಲಿ ರಾಮಕೃಷ್ಣ-ಭಾರತ ಭಾರತಿ ಪುಸ್ತಕಮಾಲೆಗೆ ಬರೆದ ಕೃತಿ. | |
| ಕಥನಕವನಗಳು: | ಸಣ್ಣಕಥೆಗಳನ್ನು ಆಗಿನ ತಾಯಿನಾಡು, ನವಜೀವನ, ವಿಶ್ವಕರ್ನಾಟಕಗಳಿಗೆ ಬರೆಯುವುದರ ಮೂಲಕ ಸಾಹಿತ್ಯ ರಚನೆ ಪ್ರಾರಂಭಿಸಿದರು. ಜಂಬದ ಚೀಲ, ಪೆಪ್ಪರಮೆಂಟು, ಬಣ್ಣದ ಚಿಟ್ಟೆ, ಮುತ್ತಿನ ಚೆಂಡು, ರೂಢಿಗಾಡಿ, ವೃಕ್ಷ ವಾಹನ, ನನ್ನ ಅತ್ತೆ ಗಿರಿ ಮತ್ತು ಇತರ ನಗೆ ಅಲೆಗಳು ಇವು ಲಘುಬರಹ ಸಂಕಲನಗಳು. |
|
| ನಾಟಕಗಳು : | ಆದರ್ಶದ ಆಡಂಬರ, ಕೂಸು ಹುಟ್ಟುವುದಕ್ಕೆ ಮುಂಚೆ, ಗೃಹಲಕ್ಷ್ಮಿ, ಬಾದರಾಯಣ, ಚಿಕ್ಕಪ್ಪನ ಉಯಿಲು, ಚಕ್ರಚುಕ್ಕೆ, ಸದಾಶಿವನ ಸ್ವಯಂವಧು- ನಗೆ ನಾಟಕಗಳು | |
| ಪ್ರಬಂಧ : | ಆಧುನಿಕ ನಗೆ ಸಾಹಿತ್ಯ | |
| ಪ್ರಶಸ್ತಿ, ಪುರಸ್ಕಾರ, ಬಿರುದು: | ||
| ೧೯೮೦ ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಲೇಖಕಿಯರ ಸಮ್ಮೇಳನದಲ್ಲಿ ಸನ್ಮಾನಿಸಲಾಯಿತು. | ||
| ರಾಜ್ಯ ಸಾಹಿತ್ಯ ಅಕಾಡೆಮಿಯ ಸದಸ್ಯರು ಹಾಗೂ ಕರ್ನಾಟಕದ ಲೇಖಕಿಯರ ಸಂಘದ ಪ್ರಥಮ ಅಧ್ಯಕ್ಷರೂ ಆಗಿದ್ದರು. | ||
| ೧೯೮೧ರಲ್ಲಿ ರಾಜ್ಯ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಪಡೆದರು. | ||
| ಸುನಂದಮ್ಮ ಅವರನ್ನು ಕುರಿತು ಪ್ರಕಟಿತ ಪ್ರಮುಖ ಪ್ರಕಟಿತ ಪ್ರಮುಖ ಲೇಖನಗಳು : | ||
| ೧೯೭೯ ರಲ್ಲಿ 'ಸುನಂದಾಭಿನಂದನ' ಎಂಬ ಗೌರವ ಗ್ರಂಥವನ್ನು ಅರ್ಪಿಸಲಾಯಿತು. | ||
| ಕವಿ ಸಂದೇಶ : | ||