ಎಂ. ವೆಂಕಟಕೃಷ್ಣಯ್ಯ |
|
ಸ್ವ-ವಿವರ |
|
ಕಾವ್ಯನಾಮ : |
ಮೈಸೂರು ತಾತಯ್ಯ. |
ನಿಜನಾಮ/ಪೂರ್ಣನಾಮ : |
ಎಂ. ವೆಂಕಟಕೃಷ್ಣಯ್ಯ |
ಜನನ : |
೦೫ ಸೆಪ್ಟಂಬರ್ ೧೮೪೪. |
ಮರಣ : |
|
ತಂದೆ : |
|
ತಾಯಿ: |
|
ಜನ್ಮ ಸ್ಥಳ : |
ಮುಗೆಗ್ರಾಮ, ಹೆಗ್ಗನದೇವನಕೋಟೆ ತಾಲ್ಲೂಕು, ಮೈಸೂರು ಜಿಲ್ಲೆ. |
ಮನೆ, ಮನೆತನ : |
|
ಪತ್ನಿ : |
|
ವಿವಾಹವಾದ ದಿನ : |
|
ಮಕ್ಕಳು : |
|
|
ವಿದ್ಯಾಭ್ಯಾಸ : |
ಪ್ರಾಥಮಿಕ : |
|
ಪ್ರೌಢಶಾಲೆ : |
ಮೆಟ್ರಿಕ್- ಮೈಸೂರು. |
ಕಾಲೇಜು: |
|
ಪದವಿ: |
|
|
ವೃತ್ತಿ: |
ಸದ್ವಿದ್ಯಾ ಪಾಠಶಾಲೆ, ಗುರಿಕಾರ ಮಲ್ಲಪ್ಪನವರ ಶಾಲೆ, ಶಾರದಾವಿಲಾಸ ವಿದ್ಯಾಸಂಸ್ಥೆ ಪ್ರೌಢಶಾಲೆಗಳಲ್ಲಿ ಉಪಾಧ್ಯಾಯರಾಗಿದ್ದರು. |
ಹಿತಭೋದಿನಿ, ವಿದ್ಯಾದಾಯಿನೀ, ಸಾದ್ವಿ, ಸಂಪದ್ಭ್ಯುದಯ, ಗ್ರಾಮಜೀವನ, ಪೌರಸಾಮಾಜಿಕ ಎಂಬ ಕನ್ನಡ ಪತ್ರಿಕೆಗಳನ್ನು ಆರಂಭಿಸಿದರು. |
ವೆಲ್ತ್ ಆಫ್ ಮೈಸೂರು, ಮೈಸೂರು ಪ್ರೇಟಿಯಟ್, ನೇಚರ್ ಕ್ಯೂರ್ ಮೊದಲಾದ ಇಂಗ್ಲೀಷ್ ಪತ್ರಿಕೆಗಳನ್ನು ಆರಂಭಿಸಿ ನಡೆಸಿದರು. |
|
ಸಾಹಿತ್ಯಕೃತಿಗಳು : |
ಸಣ್ಣಕಥೆಗಳು: |
ವಿದ್ಯಾರ್ಥಿ ಕರಭೂಷಣ, ಧನಾರ್ಜನೆಯ ಕ್ರಮ, ಚೋರಗ್ರಹಣ ತಂತ್ರ, ಅರ್ಥಸಾಧನ, ಆರೊಗ್ಯ ಸಾಧನ, ದೇಶಾಭಿಮಾನ, ಪ್ರಕಾಶಿಕೆ. |
ಕಥನಕವನಗಳು: |
|
ಸಂಪಾದಿತಕೃತಿಗಳು : |
|
|
ಪ್ರಶಸ್ತಿ, ಪುರಸ್ಕಾರ, ಬಿರುದು: |
೧೯೨೨ರಲ್ಲಿ ದಾವಣಗೆರೆಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. |
|
|
ಎಂ. ವೆಂಕಟಕೃಷ್ಣಯ್ಯ ಅವರನ್ನು ಕುರಿತು ಪ್ರಕಟಿತ ಪ್ರಮುಖ ಲೇಖನಗಳು : |
|
ಕವಿ ಸಂದೇಶ : |