| ಎಂ. ವೆಂಕಟಕೃಷ್ಣಯ್ಯ | ||
| ಸ್ವ-ವಿವರ | ||
| ಕಾವ್ಯನಾಮ : | ಮೈಸೂರು ತಾತಯ್ಯ. | |
| ನಿಜನಾಮ/ಪೂರ್ಣನಾಮ : | ಎಂ. ವೆಂಕಟಕೃಷ್ಣಯ್ಯ | |
| ಜನನ : | ೦೫ ಸೆಪ್ಟಂಬರ್ ೧೮೪೪. | |
| ಮರಣ : | ||
| ತಂದೆ : | ||
| ತಾಯಿ: | ||
| ಜನ್ಮ ಸ್ಥಳ : | ಮುಗೆಗ್ರಾಮ, ಹೆಗ್ಗನದೇವನಕೋಟೆ ತಾಲ್ಲೂಕು, ಮೈಸೂರು ಜಿಲ್ಲೆ. | |
| ಮನೆ, ಮನೆತನ : | ||
| ಪತ್ನಿ : | ||
| ವಿವಾಹವಾದ ದಿನ : | ||
| ಮಕ್ಕಳು : | ||
| ವಿದ್ಯಾಭ್ಯಾಸ : | ||
| ಪ್ರಾಥಮಿಕ : | ||
| ಪ್ರೌಢಶಾಲೆ : | ಮೆಟ್ರಿಕ್- ಮೈಸೂರು. | |
| ಕಾಲೇಜು: | ||
| ಪದವಿ: | ||
| ವೃತ್ತಿ: | ||
| ಸದ್ವಿದ್ಯಾ ಪಾಠಶಾಲೆ, ಗುರಿಕಾರ ಮಲ್ಲಪ್ಪನವರ ಶಾಲೆ, ಶಾರದಾವಿಲಾಸ ವಿದ್ಯಾಸಂಸ್ಥೆ ಪ್ರೌಢಶಾಲೆಗಳಲ್ಲಿ ಉಪಾಧ್ಯಾಯರಾಗಿದ್ದರು. | ||
| ಹಿತಭೋದಿನಿ, ವಿದ್ಯಾದಾಯಿನೀ, ಸಾದ್ವಿ, ಸಂಪದ್ಭ್ಯುದಯ, ಗ್ರಾಮಜೀವನ, ಪೌರಸಾಮಾಜಿಕ ಎಂಬ ಕನ್ನಡ ಪತ್ರಿಕೆಗಳನ್ನು ಆರಂಭಿಸಿದರು. | ||
| ವೆಲ್ತ್ ಆಫ್ ಮೈಸೂರು, ಮೈಸೂರು ಪ್ರೇಟಿಯಟ್, ನೇಚರ್ ಕ್ಯೂರ್ ಮೊದಲಾದ ಇಂಗ್ಲೀಷ್ ಪತ್ರಿಕೆಗಳನ್ನು ಆರಂಭಿಸಿ ನಡೆಸಿದರು. | ||
| ಸಾಹಿತ್ಯಕೃತಿಗಳು : | ||
| ಸಣ್ಣಕಥೆಗಳು: | ವಿದ್ಯಾರ್ಥಿ ಕರಭೂಷಣ, ಧನಾರ್ಜನೆಯ ಕ್ರಮ, ಚೋರಗ್ರಹಣ ತಂತ್ರ, ಅರ್ಥಸಾಧನ, ಆರೊಗ್ಯ ಸಾಧನ, ದೇಶಾಭಿಮಾನ, ಪ್ರಕಾಶಿಕೆ. | |
| ಕಥನಕವನಗಳು: | ||
| ಸಂಪಾದಿತಕೃತಿಗಳು : | ||
| ಪ್ರಶಸ್ತಿ, ಪುರಸ್ಕಾರ, ಬಿರುದು: | ||
| ೧೯೨೨ರಲ್ಲಿ ದಾವಣಗೆರೆಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. | ||
| ಎಂ. ವೆಂಕಟಕೃಷ್ಣಯ್ಯ ಅವರನ್ನು ಕುರಿತು ಪ್ರಕಟಿತ ಪ್ರಮುಖ ಲೇಖನಗಳು : | ||
| ಕವಿ ಸಂದೇಶ : | ||