ಸಂಸ | ||
ಸ್ವ-ವಿವರ | ||
ಕಾವ್ಯನಾಮ : | ಎ.ಎನ್. ಸ್ವಾಮಿ, ವೆಂಕಟಾದ್ರಿ ಉರುಫ್ ಸಾಮಿ, ಎ.ಎನ್. ವೆಂಕಟಾದ್ರಿ, ಪಂಡಿತ್, ಎ.ಎನ್. ವೆಂಕಟಾದ್ರಿ/ಸ್ವಾಮಿ, ಎ.ಪಂಡಿತ್, ಸಾಮಿ, ಸಾಮಿ ವೆಂಕಟಾದ್ರಿ, ಎ.ಎನ್.ಸಾಮಿವೆಂಕಟಾದ್ರಿ ಅಯ್ಯರ್ ಈ ರೀತಿಯಾಗಿ ೧೪ಕ್ಕೂ ಹೆಚ್ಚು ರೀತಿಯ ಕಾವ್ಯನಾಮಗಳನ್ನು ಇಟ್ಟುಕೊಂಡು ಕಡೆಗೆ ಪ್ರಚಲಿತವಾಗಿ ಉಳಿದಿದ್ದು 'ಸಂಸ'. |
|
ನಿಜನಾಮ/ಪೂರ್ಣನಾಮ : | ಎ. ಎನ್. ವೆಂಕಟಾದ್ರಿ ಅಯ್ಯರ್. | |
ಜನನ : | ೧೩ ಜನವರಿ ೧೮೯೮. | |
ಮರಣ : | ೧೪ ಫೆಬ್ರವರಿ ೧೯೩೯. | |
ತಂದೆ : | ನರಸಿಂಹ ಪಂಡಿತ. | |
ತಾಯಿ: | ಗೌರಮ್ಮ. | |
ಜನ್ಮ ಸ್ಥಳ : | ಅಗರ, ಯಳಂದೂರು ತಾಲ್ಲೂಕು ಮೈಸೂರು ಜಿಲ್ಲೆ. | |
ಮನೆ,ಮನೆತನ : | ||
ಪತ್ನಿ : | ||
ವಿವಾಹವಾದ ದಿನ : | ||
ಮಕ್ಕಳು : | ||
ವಿದ್ಯಾಭ್ಯಾಸ : | ||
ಪ್ರಾಥಮಿಕ : | ಕೊಳ್ಳೇಗಾಲ, ಮೈಸೂರು. | |
ಪ್ರೌಢಶಾಲೆ : | ||
ವೃತ್ತಿ: | ||
೧೯೧೬ರಲ್ಲಿ 'ಅರಗಿಳಿ' ಪತ್ರಿಕೆ ಪ್ರಾರಂಭಕ್ಕೆ ಯತ್ನಿಸಿದರು. ಹೆಬ್ಬಲೆ, ಮುಂಬಯಿ, ಚಾಮರಾಜನಗರ, ಮೈಸೂರು, ಭದ್ರಾವತಿ, ಮಂಗಳೂರು, ಮದರಾಸ್ ಮುಂತಾದೆಡೆ ಉಪಾಧ್ಯಾಯನಿಂದ ಹಿಡಿದು ಗುಮಾಸ್ತೆಯವರೆಗೆ ದುಡಿದರು. ದೇಶ ವಿದೇಶಗಳಲ್ಲಿ ಸಂಚರಿಸಿ ೧೯೩೮ ರಲ್ಲಿ ಮೈಸೂರಿಗೆ ಬಂದು ನೆಲೆಸಿದರು. |
||
ಸಾಹಿತ್ಯಕೃತಿಗಳು : | ||
ನಾಟಕಗಳು : | ೧೯೮೧-ಶ್ರೀಮಂತೋದ್ಯಾನ ವರ್ಣನಂ. ೧೯೧೮-೧೯-ಸುಗ್ಗುಣ ಗಂಭೀರ. ೧೯೨೧- ಮಂತ್ರಿವರ್ಯರಾದ ಮೋಕ್ಷಗುಂಡಂ ವಿಶ್ವೇಶ್ವರಯ್ಯನವರು. ೧೯೨೫- ವಿಗಡ ವಿಕ್ರಮರಾಯ. ೧೯೨೬-ವಿಜಯ ನರಸಿಂಹ. ೧೯೨೮-ಸಂಸಪದಂ. ೧೯೩೬-ಬಿರುದೆಂತೆಂಬರ ಗಂಡ. ೧೯೩೬-ಬೆಟ್ಟದ ಅರಸು. ೧೯೩೮-ಮಂತ್ರಶಕ್ತಿ. |
|
ಪ್ರಶಸ್ತಿ, ಪುರಸ್ಕಾರ, ಬಿರುದು: | ||
ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ಹಿಂಬದಿಯಲ್ಲಿನ ಬಯಲು ರಂಗಮಂದಿರಕ್ಕೆ ಸಂಸ ಅವರ ಹೆಸರನ್ನಿಟ್ಟು ಗೌರವಿಸಲಾಗಿದೆ. | ||
ಸಂಸ ಅವರನ್ನು ಕುರಿತು ಪ್ರಕಟಿತ ಪ್ರಮುಖ ಲೇಖನಗಳು : | ||
ಕವಿ ಸಂದೇಶ : |