| ರಂ.ಶ್ರೀ. ಮುಗಳಿ | ||
| ಸ್ವ-ವಿವರ | ||
| ಕಾವ್ಯನಾಮ : | ರಸಿಕರಂಗ | |
| ನಿಜನಾಮ/ಪೂರ್ಣನಾಮ : | ರಂಗನಾಥ ಶ್ರೀನಿವಾಸ ಮುಗಳಿ. | |
| ಜನನ : | ೧೯೦೬ | |
| ಮರಣ : | ೧೯೯೩ | |
| ತಂದೆ : | ಶ್ರೀನಿವಾಸರಾಯ. | |
| ತಾಯಿ: | ||
| ಜನ್ಮ ಸ್ಥಳ : | ಗದಗ ಜಿಲ್ಲೆಯ ಹೊಳೆ ಆಲೂರು. | |
| ಮನೆ,ಮನೆತನ : | ||
| ಪತ್ನಿ : | ||
| ವಿವಾಹವಾದ ದಿನ : | ||
| ಮಕ್ಕಳು : | ||
| ವಿದ್ಯಾಭ್ಯಾಸ : | ||
| ಪ್ರಾಥಮಿಕ : | ||
| ಪ್ರೌಢಶಾಲೆ : | ||
| ಕಾಲೇಜು: | ||
| ಪದವಿ: | ಸಂಸ್ಕೃತ ದಲ್ಲಿ ಎಂ.ಎ. ಪದವಿ ನಂತರ ಬಿ. ಟಿ. ಪದವಿ. | |
| ವೃತ್ತಿ: | ||
| ಸಾಂಗ್ಲಿಯ ವಿಲಿಂಗ್ಟನ್ ಕಾಲೆಜಿನಲ್ಲಿ ಪ್ರಾಧ್ಯಾಪಕರಾದರು. | ||
| ೧೯೬೧ ರಲ್ಲಿ ಪ್ರಾಚಾರ್ಯರಾದರು. ೧೯೬೬ ರಲ್ಲಿ ನಿವೃತ್ತರಾದರು. |
||
| ಜೀವನ ಪತ್ರಿಕೆಯ ಸಂಪಾದಕರಾಗಿದ್ದರು. | ||
| ಸಾಹಿತ್ಯಕೃತಿಗಳು : | ||
| ಸಣ್ಣಕಥೆಗಳು: | ಕನಸಿನಕೆಳದಿ. | |
| ಕಥನಕವನಗಳು: | ||
| ಕಾದಂಬರಿ : | ಅನ್ನ, ಬಾಳುರಿ, ಕಾರಣಪುರುಷ | |
| ಕವನ ಸಂಕಲನಗಳು : | ಬಾಸಿಂಗ, ಓಂ ಅಶಾಂತಿ, ಅಪಾರಕರುಣೆ. | |
| ನಾಟಕಗಳು : | ನಾಮಧರಿ, ಧನಂಜಯ, ಮನೋರಾಜ್ಯ-ನವ್ಯ ನಾಟಕಗಳು. ಎತ್ತಿದ ಕೈ-ಏಕಾಂಕ ನಾಟಕಗಳ ಸಂಗ್ರಹ. ವೀರಶ್ರೀ, ಪಂಚಶೀಲ, ಅಕ್ಕಮಹಾದೇವಿ, ಪಾವನ ಪಾವಕ |
|
| ಅನುವಾದಿತ ಕೃತಿಗಳು : | ||
| ವಿಮರ್ಶೆ, ಪ್ರಬಂಧಗಳು: | ರನ್ನನ ಕೃತಿರತ್ನ, ಕನ್ನಡ ಸಾಹಿತ್ಯ ಚರಿತ್ರೆ, ತವನಿಧಿ, ಸಾಹಿತ್ಯೋಪಾಸನೆ, ಕನ್ನಡ ಸಾಹಿತ್ಯದಲ್ಲಿ ಸರಸ್ವತಿಯ ದರ್ಶನ. | |
| ಸಂಪಾದಿತಕೃತಿಗಳು : | ||
| ಪ್ರಶಸ್ತಿ, ಪುರಸ್ಕಾರ, ಬಿರುದು: | ||
| ಕನ್ನಡ ಸಾಹಿತ್ಯ ಚರಿತ್ರೆಗೆ ಪುಣೆ ವಿಶ್ವವಿದ್ಯಾಲಯದ ಪಿ.ಎಚ್.ಡಿ ಪದವಿ ಗಳಿಸಿದರು. | ||
| ೧೯೬೩ರಲ್ಲಿ ತುಮಕೂರಿನಲ್ಲಿ ನಡೆದ ಕನ್ನಡಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದರು. | ||
| ರಸಿಕರಂಗರ ಕುರಿತು ಪ್ರಕಟಿತ ಪ್ರಮುಖ ಲೇಖನಗಳು : | ||
| ಕವಿ ಸಂದೇಶ : | ||