ಪೊನ್ನ(ಕ್ರಿ.ಶ. ೯೬೦) | ||
ಸ್ವ-ವಿವರ | ||
ಈತನು ಕ್ರಿ.ಶ. ೯೩೯ ರಿಂದ ೯೯೮ ರವರೆಗೆ ರಾಜ್ಯವಾಳಿದ ರಾಷ್ಟ್ರಕೂಟ ಚಕ್ರವರ್ತಿ ಮೂರನೆಯ ಕೃಷ್ಣನ ಆಸ್ಥಾನದಲ್ಲಿದ್ದನು. | ||
ವಿದ್ಯಾಭ್ಯಾಸ : | ||
ವೃತ್ತಿ: | ||
ಸಾಹಿತ್ಯಕೃತಿಗಳು : | ||
ಕಾವ್ಯಗಳು: | ಶಾಂತಿಪುರಾಣ, ಭುವನೈಕ ರಾಮಾಭ್ಯುದಯ, ಜಿನಾಕ್ಷರಮಾಲೆ ಮತ್ತು ಗತಪ್ರತ್ಯಾಗತ ಇನ್ನೂ ಅಲಭ್ಯ. | |
ಶಾಂತಿಪುರಾಣ- ಧಾರ್ಮಿಕ ಕಾವ್ಯ | ||
ಜಿನಾಕ್ಷರಮಾಲೆ- ಮೂವತ್ತೊಂಬತ್ತು ಕಂದಪದ್ಯಗಳಿಂದ ಕೂಡಿದ ಒಂದು ಪುಟ್ಟ ಗ್ರಂಥ. ಜಿನನ ಸ್ತುತಿಮಾತ್ರವಿರುವ ಕಂದಪದ್ಯಗಳು ಕ ಕಾರದಿಂದ ಶುರುವಾಗಿ ಳ ಕಾರದಲ್ಲಿ ಕೊನೆಗೊಂಡಿದೆ. | ||
ಪ್ರಶಸ್ತಿ, ಪುರಸ್ಕಾರ, ಬಿರುದು: | ||
ಪೊನ್ನನನ್ನು ಕುರುಳ್ಗಳ್ ಸವಣ ಎಂದು ಕರೆಯುತ್ತಿದ್ದರು ಕವಿಚಕ್ರವರ್ತಿ ಎಂಬ ಬಿರುದನ್ನು ತನ್ನ ಅರಸನಿಂದ ಪಡೆದಿದ್ದನು |
||
ಕವಿ ಕುರಿತು ಪ್ರಕಟಿತ ಪ್ರಮುಖ ಲೇಖನಗಳು : | ||
ಕವಿ ಸಂದೇಶ : |