~~~ ಕವಿಗಳ ಆತ್ಮಕಥನಗಳು ~~~
 
   
  ಶಿವರಾಮಕಾರಂತ   ಹುಚ್ಚು ಮನಸ್ಸಿನ ಹತ್ತು ಮುಖಗಳು
  ಕುವೆಂಪು   ನೆನಪಿನ ದೋಣಿಯಲ್ಲಿ
  ತರಾಸು   ಹಿಂತಿರುಗಿ ನೋಡಿದಾಗ
  ಬೀಚಿ   ನನ್ನ ಭಯಾಗ್ರಾಫಿ.
  ಎಸ್.ಎಲ್. ಬೈರಪ್ಪ   ಭಿತ್ತಿ
  ಮಾಸ್ತಿ ವೆಂಕಟೇಶ ಅಯ್ಯಂಗಾರ್   ಭಾವ
  ಎ.ಎನ್. ಮೂರ್ತಿರಾವ್   ಸಂಜೆಗಣ್ಣಿನ ಹಿನ್ನೋಟ
  ಆದ್ಯ ರಂಗಾಚಾರ್ಯ(ಶ್ರೀರಂಗ)   ಸಾಹಿತಿಯ ಆತ್ಮ ಜಿಜ್ಞಾಸೆ
  ದೇ. ಜವರೇಗೌಡ   ಹೋರಾಟದ ಬದುಕು.
  ಅನುಪಮಾ ನಿರಂಜನ   ನೆನಪು ಸಿಹಿ ಕಹಿ
  ಪಿ. ಲಂಕೇಶ್   ಹುಳಿಮಾವಿನ ಮರ
 
~~~~~~~~~~~~~~~~~~