ಲಕ್ಷ್ಮೀಶ | |
ಸ್ವ-ವಿವರ | |
ಕಾವ್ಯನಾಮ : | ಲಕ್ಷ್ಮೀಶ |
ನಿಜನಾಮ/ಪೂರ್ಣನಾಮ : | |
ಜನನ : | ಸುಮಾರು ೧೫೫೦. ೧೬ ನೇ ಶತಮಾನ, ಕ್ರಿ.ಶ. ೧೬೯೧, ಈತನ ಕಾಲನಿರ್ಣಯದ ಬಗ್ಗೆ ಭಿನ್ನಾಭಿಪ್ರಾಯವಿದೆ. |
ಜನ್ಮ ಸ್ಥಳ: | ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ದೇವನೂರು |
ಮನೆ,ಮನೆತನ : | ದೇವನೂರಿನ ಶ್ರೀ ವೈಷ್ಣವ ಬ್ರಾಹ್ಮಣನೆಂದು ತಿಳಿದುಬರುತ್ತದೆ. ಲಕ್ಷ್ಮೀಶ ಕವಿಯು ಗುಲ್ಬರ್ಗಾದ ಸುರಪುರಕ್ಕೆ ಸೇರಿದವನೆಂದು ಕೆಲವರ ವಾದ. |
ಸಾಹಿತ್ಯಕೃತಿಗಳು : | |
ಕಾವ್ಯ: ಜೈಮಿನಿಭಾರತ- ೩೪ ಸಂಧಿಗಳುಳ್ಳ ಈ ವಾರ್ಧಕಷಟ್ಪದಿಕಾವ್ಯ ಧರ್ಮರಾಯನ ಅಶ್ವಮೇಧಯಾಗದ ಕಥೆಯನ್ನು ವರ್ಣಿಸುತ್ತದೆ. | |
ವೀರ, ಶೃಂಗಾರರಸವಲ್ಲದೆ ಕರುಣಾ ರಸವನ್ನು ಚೆನ್ನಾಗಿ ಅಳವಡಿಸಿದ್ದಾನೆ. | |
ಬಭ್ರುವಾಹನ ಕಾಳಗ, ಸುಧನ್ವನ ಕಾಳಗ, ಚಂದ್ರಹಾಸ್ನ ಕಥೆ, ಮಯೂರಧ್ವಜನ ಪ್ರಸಂಗ ಮುಂತಾದ ಅಧ್ಯಾಯಗಳು ಪ್ರಸಿದ್ಧವಾಗಿದೆ. | |
ಪ್ರಶಸ್ತಿ, ಪುರಸ್ಕಾರ, ಬಿರುದು: | |
ಕರ್ಣಾಟ ಕವಿ, ಚೈತ್ರವನಚೂತ, ನಾದಲೋಲ, ಉಪಮಾಲೋಲ. | |
ಕವಿ ಕುರಿತು ಪ್ರಕಟಿತ ಪ್ರಮುಖ ಲೇಖನಗಳು : | |
ಕವಿ ಸಂದೇಶ : |