ರತ್ನಾಕರವರ್ಣಿ |
|
ಸ್ವ-ವಿವರ |
|
ಕಾವ್ಯನಾಮ : |
ನಿರಂಜನಸಿದ್ಧ ಇವನ ಅಂಕಿತನಾಮ. |
ನಿಜನಾಮ/ಪೂರ್ಣನಾಮ : |
ರತ್ನಾಕರವರ್ಣಿ,ರತ್ನಾಕರಸಿದ್ಧ, ರತ್ನಾಕರ ಅಣ್ಣಗಳು ಇವನ ಇನ್ನಿತರ ಹೆಸರುಗಳು |
ಕಾಲ : |
ಇವನ ಕಾಲ ಸುಮಾರು ಕ್ರಿ.ಶ.೧೫೫೭. |
|
|
ತಂದೆ : |
|
ತಾಯಿ: |
|
ಜನ್ಮ ಸ್ಥಳ : |
ವೇಣುಪುರ ಅಥವಾ ಮೂಡುಬಿದರೆ ಇತನ ಊರು. |
ಮನೆ,ಮನೆತನ : |
ಹುಟ್ಟಿನಿಂದ ಕ್ಷತ್ರಿಯ, ನಂತರ ಜೈನಮತಕ್ಕೆ ಚಾರುಕೀರ್ತಿಗಳಿಂದ ದೀಕ್ಷೆ. |
ಪತ್ನಿ : |
|
|
|
ಮಕ್ಕಳು : |
|
|
|
ಸಾಹಿತ್ಯಕೃತಿಗಳು : |
ಭರತೇಶವೈಭವ ಇವನ ಮಹಾಗ್ರಂಥ |
ತ್ರಿಲೋಕಶತಕ, ಅಪರಜಿತೇಶ್ವರಶತಕ ಇವನ ಇನ್ನಿತರ ರಚನೆಗಳು |
ಸಾಂಗತ್ಯಕಾವ್ಯ ರಚನೆಯಲ್ಲಿ ಪ್ರಸಿದ್ಧನು.
|
ಭರತೇಶ್ವರವೈಭವ-ಇದರಲ್ಲಿ ಹತ್ತು ಸಾವಿರದಷ್ಟು ಪದ್ಯಗಳಿವೆ. ಇದು ಪ್ರಥಮ ತೀರ್ಥಂಕರನಾದ ಪುರು ಪರಮೇಶ್ವರನ ಮಗ ಭರತನು ಹೇಗೆ ಸುಖಜೀವನದಲ್ಲಿ ತೇಲಾಡಿ ನಂತರ ವಿರಕ್ತನಾಗಿ ಜಿನಯೋಗಿಯಾಗುವನೆಂಬ ಕಥೆ. |