| ರತ್ನಾಕರವರ್ಣಿ | |
| ಸ್ವ-ವಿವರ | |
| ಕಾವ್ಯನಾಮ : | ನಿರಂಜನಸಿದ್ಧ ಇವನ ಅಂಕಿತನಾಮ. |
| ನಿಜನಾಮ/ಪೂರ್ಣನಾಮ : | ರತ್ನಾಕರವರ್ಣಿ,ರತ್ನಾಕರಸಿದ್ಧ, ರತ್ನಾಕರ ಅಣ್ಣಗಳು ಇವನ ಇನ್ನಿತರ ಹೆಸರುಗಳು |
| ಕಾಲ : | ಇವನ ಕಾಲ ಸುಮಾರು ಕ್ರಿ.ಶ.೧೫೫೭. |
| ತಂದೆ : | |
| ತಾಯಿ: | |
| ಜನ್ಮ ಸ್ಥಳ : | ವೇಣುಪುರ ಅಥವಾ ಮೂಡುಬಿದರೆ ಇತನ ಊರು. |
| ಮನೆ,ಮನೆತನ : | ಹುಟ್ಟಿನಿಂದ ಕ್ಷತ್ರಿಯ, ನಂತರ ಜೈನಮತಕ್ಕೆ ಚಾರುಕೀರ್ತಿಗಳಿಂದ ದೀಕ್ಷೆ. |
| ಪತ್ನಿ : | |
| ಮಕ್ಕಳು : | |
| ಸಾಹಿತ್ಯಕೃತಿಗಳು : | |
| ಭರತೇಶವೈಭವ ಇವನ ಮಹಾಗ್ರಂಥ | |
| ತ್ರಿಲೋಕಶತಕ, ಅಪರಜಿತೇಶ್ವರಶತಕ ಇವನ ಇನ್ನಿತರ ರಚನೆಗಳು | |
| ಸಾಂಗತ್ಯಕಾವ್ಯ ರಚನೆಯಲ್ಲಿ ಪ್ರಸಿದ್ಧನು. | |
| ಭರತೇಶ್ವರವೈಭವ-ಇದರಲ್ಲಿ ಹತ್ತು ಸಾವಿರದಷ್ಟು ಪದ್ಯಗಳಿವೆ. ಇದು ಪ್ರಥಮ ತೀರ್ಥಂಕರನಾದ ಪುರು ಪರಮೇಶ್ವರನ ಮಗ ಭರತನು ಹೇಗೆ ಸುಖಜೀವನದಲ್ಲಿ ತೇಲಾಡಿ ನಂತರ ವಿರಕ್ತನಾಗಿ ಜಿನಯೋಗಿಯಾಗುವನೆಂಬ ಕಥೆ. | |