ಕೆ. ಶಿವರಾಮ ಕಾರಂತ
ಸ್ವ-ವಿವರ
 
ಕಾವ್ಯನಾಮ : ಶಿವರಾಮ ಕಾರಂತ.
ನಿಜನಾಮ/ಪೂರ್ಣನಾಮ : ಕೋಟ ಶಿವರಾಮ ಕಾರಂತ.
ಜನನ : ೧೯೦೨ ಅಕ್ಟೋಬರ್ ೧೦.
ಮರಣ : ೧೯೯೭
ತಂದೆ : ಶೇಷ ಕಾರಂತ.
ತಾಯಿ: ಲಕ್ಷ್ಮಮ್ಮ
ಜನ್ಮ ಸ್ಥಳ : ದಕ್ಷಿಣ ಕನ್ನಡ ಜಿಲ್ಲೆಯ ಕೋಟ.
ಮನೆ, ಮನೆತನ : ವೈದಿಕ
ಪತ್ನಿ : ಲೀಲಾ
ಮಕ್ಕಳು : ಉಲ್ಲಾಸ, ಹರ್ಷ. ಕ್ಷಮಾರಾವ್.
 
ವಿದ್ಯಾಭ್ಯಾಸ :
ಪ್ರಾಥಮಿಕ : ಕೋಟ.
ಪ್ರೌಢಶಾಲೆ : ಕುಂದಾಪುರ.
ಕಾಲೇಜು : ಮಂಗಳೂರು.
ಪದವಿ: ೧೯೩೫ ರಲ್ಲಿ ಎಂ. ಎ. ಪದವಿ.
 
ವೃತ್ತಿ:
ವಸಂತ ಮತ್ತು ವಿಚಾರವಾಣಿ ಎಂಬ ಪತ್ರಿಕೆಗಳನ್ನು ನಡೆಸಿದರು.
ಮಕ್ಕಳಿಗಾಗಿ ಬಾಲವನವನ್ನು ಸ್ಥಾಪಿಸಿದರು.
 
ಸಾಹಿತ್ಯಕೃತಿಗಳು :
ಸಣ್ಣಕಥೆಗಳು: ತೆರೆಯ ಮರೆಯಲ್ಲಿ, ಹಸಿವು ಮತ್ತು ಹಾವು.
ಕಥನಕವನಗಳು: ಅದ್ಭುತ ಜಗತ್ತು, ಸಿರಿಗನ್ನಡ ಶಬ್ದಕೋಶ, ಕಿರಿಯರ ವಿಶ್ವಕೋಶ, ವಿಜ್ಞಾನ ಪ್ರಪಂಚ ೪ ಸಂಪುಟಗಳು, ಬಾಲಪ್ರಪಂಚ, ಯಕ್ಷಗಾನ ಬಯಲಾಟ.
ಕಾದಂಬರಿ : ವಿಚಿತ್ರ ಕೂಟ-ಪ್ರಥಮ ಕಾದಂಬರಿ, ಮರಳಿ ಮಣ್ಣಿಗೆ, ಮೂಕಜ್ಜಿಯ ಕನಸುಗಳು, ಬೆಟ್ಟದ ಜೀವ, ಚೋಮನ ದುಡಿ, ಸರಸಮ್ಮನ ಸಮಾಧಿ, ಮೈ ಮನಗಳ ಸುಳಿಯಲಿ, ಬತ್ತದ ಹೊರೆ, ಗೆದ್ದವರ ದೊಡ್ಡಸ್ತಿಕೆ, ಸ್ವಪ್ನದ ಹೊಳೆ, ಒಂಟಿ ದನಿ, ಅಳಿದ ಮೇಲೆ, ಗೊಂಡಾರಣ್ಯ.
ಕವನ ಸಂಕಲನಗಳು : ರಾಷ್ಟ್ರಗೀತ ಸುಧಾಕರ ಇವರ ಮೊದಲ ಸಂಕಲನ.ಸೀಳ್ಗವನಗಳು
ನಾಟಕಗಳು : ಕಿಸಾಗೋತಾಮೀ, ಸೋಮಿಯ ಸೌಭಾಗ್ಯ, ಸಾವಿತ್ರಿ-ಸತ್ಯವಾನ-ಗೀತ ನಾಟಕ.
ಗರ್ಭಗುಡಿ, ನಿಮ್ಮಓಟು ಯಾರಿಗೆ, ಕಟ್ಟೆಪುರಾಣ, ಗೆದ್ದವರ ಸಂಖ್ಯೆ.
ಪ್ರವಾಸ ಕಥನ: ಅಬೂವಿನಿಂದ ಬರ್ಮಾಕ್ಕೆ, ಅಪೂರ್ವ ಪಶ್ಚಿಮ, ಪಾತಾಲಕ್ಕೆ ಪಯಣ, ದಕ್ಷಿಣ ಹಿಂದೂಸ್ಥಾನ
ಆತ್ಮಚರಿತ್ರೆ: ಹುಚ್ಚುಮನಸ್ಸಿನ ಹತ್ತು ಮುಖಗಳು.
ಪ್ರಬಂಧ : ಮೈಗಳ್ಳತನ ದಿನಚರಿಯಿಂದ, ಮೈಲಿಗಲ್ಲಿನೊಡನೆ ಮಾತುಕತೆ.
ಸಂಪಾದಿತಕೃತಿಗಳು :  
ವಿಮರ್ಶಾ ಗ್ರಂಥಗಳು :  
ಅನುವಾದಿತ ಕೃತಿಗಳು :  
 
ಪ್ರಶಸ್ತಿ, ಪುರಸ್ಕಾರ, ಬಿರುದು:
೧೯೨೨ರಲ್ಲಿ ಇಂದಿರಾಗಾಂಧಿ ಪರ್ಯಾವರಣ ಪುರಸ್ಕಾರ 'ಪರಿಸರ ಪ್ರೇಮಿ' ಪ್ರಶಸ್ತಿ ಸಿಕ್ಕಿತು.
೧೯೭೮ರಲ್ಲಿ ಮೂಕಜ್ಜಿಯ ಕನಸುಗಳು ಕೃತಿಗೆ ಜ್ಞಾನಪೀಠ ಪ್ರಶಸ್ತಿ ದೊರೆಯಿತು.
೧೯೫೯ರಲ್ಲಿ ಯಕ್ಷಗಾನ ಬಯಲಾಟ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ.
೧೯೮೯ರಲ್ಲಿ ಮೈ ಮನಗಳ ಸುಳಿಯಲಿ ಕಾದಂಬರಿಗೆ ರಾಜ್ಯ ಸರ್ಕಾರದ ಪಂಪ ಪ್ರಶಸ್ತಿ ದೊರೆಯಿತು.
ಭಾರತ ಸರ್ಕಾರದ ಪದ್ಮಭೂಷಣ ಪ್ರಶಸ್ತಿ.
ಕರ್ನಾಟಕ, ಮೈಸೂರು ವಿಶ್ವವಿದ್ಯಾನಿಲಯದಿಂದ ಗೌರವ ಡಾಕ್ಟರೇಟ್ ಪ್ರಶಸ್ತಿ.
೧೯೫೫ ರಲ್ಲಿ ಮೈಸೂರಿನಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.
 
ಕಾರಂತರ ಕುರಿತು ಪ್ರಕಟಿತ ಪ್ರಮುಖ ಲೇಖನಗಳು :
ಕಾರಂತ ಮಂಥನ, ಕಾರಂತ ಪ್ರಪಂಚ, ಅಭಿವಂದನಾ.
 
ಕವಿ ಸಂದೇಶ :