ಕೆ.ವಿ. ಪುಟ್ಟಪ್ಪ | ||
ಸ್ವ-ವಿವರ | ||
ಕಾವ್ಯನಾಮ : | ಕುವೆಂಪು, ಕಿಶೋರ ಚಂದ್ರವಾಣಿ. | |
ನಿಜನಾಮ/ಪೂರ್ಣನಾಮ : | ಕುಪ್ಪಳಿ ವೆಂಕಟಪ್ಪ ಪುಟ್ಟಪ್ಪ | |
ಜನನ : | ೧೯೦೪ ಡಿಸೆಂಬರ್ ೨೯ | |
ಮರಣ : | ೧೯೯೪ ನವೆಂಬರ್ ೧೦ | |
ತಂದೆ : | ವೆಂಕಟಪ್ಪ | |
ತಾಯಿ: | ಸೀತಮ್ಮ | |
ಜನ್ಮ ಸ್ಥಳ : | ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲ್ಲೂಕಿನ ಹಿರೇಕೊಡಿಗೆ | |
ಪತ್ನಿ : | ಹೇಮಾವತಿ | |
ಮಕ್ಕಳು : | ಪೂರ್ಣಚಂದ್ರ ತೇಜಸ್ವಿ,ತಾರಿಣಿ, | |
ಮನೆ, ಮನೆತನ : | ಉದಯರವಿ,ಒಕ್ಕಲಿಗ | |
ವಿದ್ಯಾಭ್ಯಾಸ : | ||
ಪ್ರಾಥಮಿಕ : | ಕೂಲಿಮಠ, ತೀರ್ಥಹಳ್ಳಿ | |
ಪ್ರೌಢಶಾಲೆ : | ||
ಪದವಿ: | ೧೯೨೯ರಲ್ಲಿ ಕನ್ನಡದಲ್ಲಿ ಎಂ. ಎ. ಪದವಿ | |
ವೃತ್ತಿ: | ||
ಯುವರಾಜ ಕಾಲೇಜಿನಲ್ಲಿ ಅಧ್ಯಾಪಕರಾಗಿ ವೃತ್ತಿ ಜೀವನ ಪ್ರಾರಂಭ. ಮುಂದೆ ಮೈಸೂರು ವಿಶ್ವವಿದ್ಯಾಲಯದ ಕುಲಪತಿಗಳಾದರು. |
||
ಸಾಹಿತ್ಯಕೃತಿಗಳು : | ||
ಸಣ್ಣಕಥೆಗಳು: | ಬಿಗಿನರ್ ಮ್ಯೂಸ್(೧೯೨೨)-ಆಂಗ್ಲ ಭಾಷೆಯಲ್ಲಿ ಬರೆದ ಮೊದಲ ಕೃತಿ. ಅಮಲನಕಥೆ- ಜೇಮ್ಸ್ ಕಸಿನ್ ರವರ ಸಲಹೆಯಂತೆ ಕನ್ನಡದಲ್ಲಿ ಬರೆದ ಮೊದಲ ಕೃತಿ. ನನ್ನ ದೇವರು, ಸನ್ಯಾಸಿ ಮತ್ತು ಇತರ ಕಥೆಗಳು. | |
ಕಾವ್ಯ: | ಶ್ರೀರಾಮಾಯಣ ದರ್ಶನಂ-ಮಹಾಕಾವ್ಯ | |
ಕಥನಕವನಗಳು/ಪ್ರಬಂಧ : | ||
ಕಾದಂಬರಿ : | ಮಲೆಗಳಲ್ಲಿ ಮದುಮಗಳು, ಕಾನೂರು ಸುಬ್ಬಮ್ಮ ಹೆಗ್ಗಡಿತಿ | |
ಕವನ ಸಂಕಲನಗಳು : | ಕೊಳಲು, ಪಾಂಚಜನ್ಯ, ನವಿಲು, ಅನಿಕೇತನ, ಸೋವಿಯಟ್ ರಶಿಯಾ, ಕಲಾಸುಂದರಿ, ಪಕ್ಷಿಕಾಶಿ, ಚಂದ್ರಮಂಚಕೆ ಬಾ ಚಕೋರಿ, ಪ್ರೇಮ ಕಾಶ್ಮೀರ, ಕೃತಿಕೆ, ಕಿಂಕಿಣಿ, ಷೋಡಸಿ, ಚಿತ್ರಾಂಗದಾ-ಖಂಡಕಾವ್ಯ. | |
ನಾಟಕಗಳು : | ಶೂದ್ರ ತಪಸ್ವಿ, ಸ್ಮಶಾನ ಕುರುಕ್ಷೇತ್ರ, ಯಮನಸೋಲು, ರಕ್ತಾಕ್ಷಿ, ಬೆರಳ್ಗೆ ಕೊರಳ್, ಮಹಾರಾತ್ರಿ, ಜಲಗಾರ. | |
ಅನುವಾದಿತ ಕೃತಿಗಳು : | ||
ವಿಮರ್ಶಾ ಗ್ರಂಥಗಳು : | ರಸೋ ವೈ ಸಃ:, ವಿಭೂತಿ ಪೂಜೆ, ತಪೋನಂದನ, ಸಾಹಿತ್ಯ ಪ್ರಚಾರ. | |
ಜೀವನ ಚರಿತ್ರೆ : | ಸ್ವಾಮಿ ವಿವೇಕಾನಂದ, ರಾಮಕೃಷ್ಣ ಪರಮಹಂಸ | |
ಆತ್ಮ ಚರಿತ್ರೆ : | ನೆನಪಿನ ದೋಣಿಯಲ್ಲಿ | |
ಸಂಪಾದಿತಕೃತಿಗಳು : | ||
ಪ್ರಶಸ್ತಿ, ಪುರಸ್ಕಾರ, ಬಿರುದು: | ||
೧೯೬೮ ರಲ್ಲಿ ರಾಮಾಯಣ ದರ್ಶನಂ ಮಹಾಕಾವ್ಯಕ್ಕೆ ಭಾರತೀಯ ಜ್ಞಾನಪೀಠ ಪ್ರಶಸ್ತಿ. | ||
೧೯೫೫ ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ. | ||
ಮೂರು ವಿಶ್ವವಿದ್ಯಾನಿಲಯದ ಗೌರವ ಡಿ.ಲಿಟ್ ಪ್ರಶಸ್ತಿ. | ||
೧೯೮೭ ರಲ್ಲಿ ಪಂಪ ಪ್ರಶಸ್ತಿ. | ||
ಕರ್ನಾಟಕ ಸರ್ಕಾರದಿಂದ ರಾಷ್ಟ್ರಕವಿ, ಕರ್ನಾಟಕ ರತ್ನ ಪ್ರಶಸ್ತಿಗಳಿಸಿದರು. | ||
ಭಾರತದ ಪದ್ಮವಿಭೂಷಣ ಪ್ರಶಸ್ತಿ ಪಡೆದರು. | ||
೧೯೫೮ ರಲ್ಲಿ ಧಾರವಾಡದಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. | ||
ರಸಋಷಿ, ಕನ್ನಡದ ವರ್ಡ್ಸ್ವರ್ತ್ ಎಂಬ ಬಿರುದುಗಳನ್ನು ಜನರಿಂದ ಪಡೆದಿದ್ದರು. | ||
ಕುವೆಂಪು ಕುರಿತು ಪ್ರಕಟಿತ ಪ್ರಮುಖ ಲೇಖನಗಳು : | ||
ಕವಿಶೈಲ, ಕವಿ ದರ್ಶನ, ಗಂಗೋತ್ರಿ. | ||
ಕವಿ ಸಂದೇಶ : | ||
ಎಲ್ಲಾದರೂ ಇರು ಎಂತಾದರೂ ಇರು ಎಂದೆಂದಿಗೂ ನೀ ಕನ್ನಡವಾಗಿರು ಎಂದು ಘೋಷಿಸಿದರು. | ||
ವಿಶ್ವಮಾನವ ಸಂದೇಶದಂತಹ ಅಮೂಲ್ಯ ಕಾಣಿಕೆಯನ್ನು ಜಗತ್ತಿಗೆ ನೀಡಿದರು. |