ಯು.ಆರ್.ಅನಂತಮೂರ್ತಿ | ||
ಸ್ವ-ವಿವರ | ||
ಕಾವ್ಯನಾಮ : | ||
ನಿಜನಾಮ/ಪೂರ್ಣನಾಮ : | ಉಡುಪಿ ರಾಜಗೋಪಾಲಾಚಾರ್ಯ ಅನಂತಮೂರ್ತಿ. | |
ಜನನ : | ೧೯೩೨ ಡಿಸೆಂಬರ್ ೨೧. | |
ತಂದೆ : | ರಾಜಗೋಪಾಲಾಚಾರ್ಯ. | |
ತಾಯಿ: | ಸತ್ಯಭಾಮ. | |
ಜನ್ಮ ಸ್ಥಳ : | ಶಿವಮೊಗ್ಗ ಜಿಲ್ಲೆಯ ಮೇಳಿಗೆಯಲ್ಲಿ. | |
ಮನೆ,ಮನೆತನ : | ||
ಪತ್ನಿ : | ಎಸ್ತಾರ್ | |
ಮಕ್ಕಳು : | ||
ವಿದ್ಯಾಭ್ಯಾಸ : | ||
ಪ್ರಾಥಮಿಕ : | ದೂರ್ವಾಸಪುರ ಪಾಠಶಾಲೆ. | |
ಪ್ರೌಢಶಾಲೆ : | ತೀರ್ಥಹಳ್ಳಿ. | |
ಪದವಿ: | ಮೈಸೂರು ವಿಶ್ವವಿದ್ಯಾನಿಲಯದಿಂದ ಇಂಗ್ಲೀಷ್ ಸಾಹಿತ್ಯದಲ್ಲಿ ಎಮ್.ಎ.ಮುಗಿಸಿ ಕಾಮನ್ ವೆಲ್ತ್ ವಿದ್ಯಾರ್ಥಿವೇತನ ಪಡೆದು ಬರ್ಮಿಂಗ್ ಹ್ಯಾಂವಿಶ್ವವಿದ್ಯಾನಿಲಯದಲ್ಲಿ ಪಿ.ಎಚ್.ಡಿ ಪಡೆದರು | |
ವೃತ್ತಿ: | ||
ಶಿವಮೊಗ್ಗ, ಹಾಸನ, ಮೈಸೂರು ವಿಶ್ವವಿದ್ಯಾನಿಲಯದ ಕಾಲೇಜುಗಳಿಗೆ ಅಧ್ಯಾಪಕರಾದರು | ||
ಕೊಟ್ಟಾಯಂನ ಮಹಾತ್ಮಗಾಂಧೀಜಿ ವಿಶ್ವವಿದ್ಯಾನಿಲಯದ ಕುಲಪತಿಗಳಾದರು. | ||
ಅನೇಕ ದೇಶಗಳ ವಿಶ್ವವಿದ್ಯಾನಿಲಯಗಳಿಗೆ ಸಂದರ್ಶನ ಪ್ರಾಧ್ಯಾಪಕರಾಗಿದ್ದಾರೆ. | ||
'ರುಜುವಾತು'ಎಂಬ ಪತ್ರಿಕೆಯ ಸಂಪಾದಕರಾಗಿದ್ದಾರೆ. | ||
ಸಾಹಿತ್ಯಕೃತಿಗಳು : | ||
ಸಣ್ಣಕಥೆಗಳು, ಕಥನಕವನಗಳು: | ಎಂದೆಂದೂ ಮುಗಿಯದ ಕಥೆ- ಕಥಾ ಸಂಕಲನ ಪ್ರಶ್ನೆ, ಆಕಾಶ ಮತ್ತು ಬೆಕ್ಕು, ಮೌನಿ, ಘಟಶ್ರಾದ್ಧ, ಬರ, ತಾಯಿ, ಹುಲಿಯ ಹೆಂಗರಳು- ಇವು ಅಪರೂಪದ ಕಥೆಗಳು |
|
ಕಾದಂಬರಿ : | ಸಂಸ್ಕಾರ-ಮೊದಲ ಕಾದಂಬರಿ ಅವಸ್ಥೆ, ಭಾರತೀಪುರ, ಭವ. |
|
ಕವನ ಸಂಕಲನಗಳು : | ಮಿಥುನ, ಹದಿನೈದು ಪದ್ಯಗಳು, ಅಜ್ಜನ ಹೆಗಲ ಸುಕ್ಕುಗಳು. | |
ನಾಟಕಗಳು : | ಆವಾಹನೆ | |
ಅನುವಾದಿತ ಕೃತಿಗಳು : | ಇವರ ಸಂಸ್ಕಾರ ಕೃತಿಯು ಭಾರತೀಯ ಭಾಷೆಯಲ್ಲದೆ ಇಂಗ್ಲೀಷ್, ರಶಿಯನ್, ಫ್ರೆಂಚ್, ಜರ್ಮನ್, ಹಂಗೇರಿಯನ್ ಮತ್ತಿತರ ಭಾಷೆಗಳಿಗೆ ಭಾಷಾಂತರಗೊಂಡಿದೆ. | |
ವಿಮರ್ಶೆ,ಪ್ರಬಂಧಗಳು: | ಪ್ರಜ್ಞೆ ಮತ್ತು ಪರಿಸರ, ಸಮಕ್ಷಮ, ಪೂರ್ವಾಪರ | |
ಜೀವನ ಚರಿತ್ರೆ : | ||
ಸಂಪಾದಿತಕೃತಿಗಳು : | ||
ಪ್ರಶಸ್ತಿ, ಪುರಸ್ಕಾರ, ಬಿರುದು: | ||
ಕೇಂದ್ರ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿದ್ದರು. | ||
ನ್ಯಾಷನಲ್ ಬುಕ್ ಟ್ರಷ್ಟ್ನ ಅಧ್ಯಕ್ಷರಾಗಿದ್ದರು | ||
೧೯೮೪ ರಲ್ಲಿ ರಾಜ್ಯೋತ್ಸವ ಪ್ರಶಸ್ತಿ | ||
೧೯೮೭ ರಲ್ಲಿ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ | ||
ಮಾಸ್ತಿ ಪ್ರಶಸ್ತಿ, ಪದ್ಮಶ್ರೀ ಪ್ರಶಸ್ತಿ ಕೂಡ ಗಳಿಸಿದ್ದಾರೆ. | ||
೧೯೯೪ ರಲ್ಲಿ ಭಾರತೀಯ ಜ್ಞಾನಪೀಠ ಪ್ರಶಸ್ತಿ ಲಭಿಸಿತು. | ||
ಇವರ ಕೃತಿಗಳಾದ ಘಟಶ್ರಾದ್ಧ, ಅವಸ್ಥೆ, ಸಂಸ್ಕಾರ, ಮೌನಿ ಚಲನಚಿತ್ರಗಳಾಗಿ ರಾಷ್ಟ್ರಮಟ್ಟದ ಯಶಸ್ಸು ಗಳಿಸಿದೆ. | ||
ಅನಂತಮೂರ್ತಿ ಕುರಿತು ಪ್ರಕಟಿತ ಪ್ರಮುಖ ಲೇಖನಗಳು : | ||
ಕವಿ ಸಂದೇಶ : |