| ಯು.ಆರ್.ಅನಂತಮೂರ್ತಿ | ||
![]() |
||
| ಸ್ವ-ವಿವರ | ||
| ಕಾವ್ಯನಾಮ : | ||
| ನಿಜನಾಮ/ಪೂರ್ಣನಾಮ : | ಉಡುಪಿ ರಾಜಗೋಪಾಲಾಚಾರ್ಯ ಅನಂತಮೂರ್ತಿ. | |
| ಜನನ : | ೧೯೩೨ ಡಿಸೆಂಬರ್ ೨೧. | |
| ತಂದೆ : | ರಾಜಗೋಪಾಲಾಚಾರ್ಯ. | |
| ತಾಯಿ: | ಸತ್ಯಭಾಮ. | |
| ಜನ್ಮ ಸ್ಥಳ : | ಶಿವಮೊಗ್ಗ ಜಿಲ್ಲೆಯ ಮೇಳಿಗೆಯಲ್ಲಿ. | |
| ಮನೆ,ಮನೆತನ : | ||
| ಪತ್ನಿ : | ಎಸ್ತಾರ್ | |
| ಮಕ್ಕಳು : | ||
| ವಿದ್ಯಾಭ್ಯಾಸ : | ||
| ಪ್ರಾಥಮಿಕ : | ದೂರ್ವಾಸಪುರ ಪಾಠಶಾಲೆ. | |
| ಪ್ರೌಢಶಾಲೆ : | ತೀರ್ಥಹಳ್ಳಿ. | |
| ಪದವಿ: | ಮೈಸೂರು ವಿಶ್ವವಿದ್ಯಾನಿಲಯದಿಂದ ಇಂಗ್ಲೀಷ್ ಸಾಹಿತ್ಯದಲ್ಲಿ ಎಮ್.ಎ.ಮುಗಿಸಿ ಕಾಮನ್ ವೆಲ್ತ್ ವಿದ್ಯಾರ್ಥಿವೇತನ ಪಡೆದು ಬರ್ಮಿಂಗ್ ಹ್ಯಾಂವಿಶ್ವವಿದ್ಯಾನಿಲಯದಲ್ಲಿ ಪಿ.ಎಚ್.ಡಿ ಪಡೆದರು | |
| ವೃತ್ತಿ: | ||
| ಶಿವಮೊಗ್ಗ, ಹಾಸನ, ಮೈಸೂರು ವಿಶ್ವವಿದ್ಯಾನಿಲಯದ ಕಾಲೇಜುಗಳಿಗೆ ಅಧ್ಯಾಪಕರಾದರು | ||
| ಕೊಟ್ಟಾಯಂನ ಮಹಾತ್ಮಗಾಂಧೀಜಿ ವಿಶ್ವವಿದ್ಯಾನಿಲಯದ ಕುಲಪತಿಗಳಾದರು. | ||
| ಅನೇಕ ದೇಶಗಳ ವಿಶ್ವವಿದ್ಯಾನಿಲಯಗಳಿಗೆ ಸಂದರ್ಶನ ಪ್ರಾಧ್ಯಾಪಕರಾಗಿದ್ದಾರೆ. | ||
| 'ರುಜುವಾತು'ಎಂಬ ಪತ್ರಿಕೆಯ ಸಂಪಾದಕರಾಗಿದ್ದಾರೆ. | ||
| ಸಾಹಿತ್ಯಕೃತಿಗಳು : | ||
| ಸಣ್ಣಕಥೆಗಳು, ಕಥನಕವನಗಳು: | ಎಂದೆಂದೂ ಮುಗಿಯದ ಕಥೆ- ಕಥಾ ಸಂಕಲನ ಪ್ರಶ್ನೆ, ಆಕಾಶ ಮತ್ತು ಬೆಕ್ಕು, ಮೌನಿ, ಘಟಶ್ರಾದ್ಧ, ಬರ, ತಾಯಿ, ಹುಲಿಯ ಹೆಂಗರಳು- ಇವು ಅಪರೂಪದ ಕಥೆಗಳು |
|
| ಕಾದಂಬರಿ : | ಸಂಸ್ಕಾರ-ಮೊದಲ ಕಾದಂಬರಿ ಅವಸ್ಥೆ, ಭಾರತೀಪುರ, ಭವ. |
|
| ಕವನ ಸಂಕಲನಗಳು : | ಮಿಥುನ, ಹದಿನೈದು ಪದ್ಯಗಳು, ಅಜ್ಜನ ಹೆಗಲ ಸುಕ್ಕುಗಳು. | |
| ನಾಟಕಗಳು : | ಆವಾಹನೆ | |
| ಅನುವಾದಿತ ಕೃತಿಗಳು : | ಇವರ ಸಂಸ್ಕಾರ ಕೃತಿಯು ಭಾರತೀಯ ಭಾಷೆಯಲ್ಲದೆ ಇಂಗ್ಲೀಷ್, ರಶಿಯನ್, ಫ್ರೆಂಚ್, ಜರ್ಮನ್, ಹಂಗೇರಿಯನ್ ಮತ್ತಿತರ ಭಾಷೆಗಳಿಗೆ ಭಾಷಾಂತರಗೊಂಡಿದೆ. | |
| ವಿಮರ್ಶೆ,ಪ್ರಬಂಧಗಳು: | ಪ್ರಜ್ಞೆ ಮತ್ತು ಪರಿಸರ, ಸಮಕ್ಷಮ, ಪೂರ್ವಾಪರ | |
| ಜೀವನ ಚರಿತ್ರೆ : | ||
| ಸಂಪಾದಿತಕೃತಿಗಳು : | ||
| ಪ್ರಶಸ್ತಿ, ಪುರಸ್ಕಾರ, ಬಿರುದು: | ||
| ಕೇಂದ್ರ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿದ್ದರು. | ||
| ನ್ಯಾಷನಲ್ ಬುಕ್ ಟ್ರಷ್ಟ್ನ ಅಧ್ಯಕ್ಷರಾಗಿದ್ದರು | ||
| ೧೯೮೪ ರಲ್ಲಿ ರಾಜ್ಯೋತ್ಸವ ಪ್ರಶಸ್ತಿ | ||
| ೧೯೮೭ ರಲ್ಲಿ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ | ||
| ಮಾಸ್ತಿ ಪ್ರಶಸ್ತಿ, ಪದ್ಮಶ್ರೀ ಪ್ರಶಸ್ತಿ ಕೂಡ ಗಳಿಸಿದ್ದಾರೆ. | ||
| ೧೯೯೪ ರಲ್ಲಿ ಭಾರತೀಯ ಜ್ಞಾನಪೀಠ ಪ್ರಶಸ್ತಿ ಲಭಿಸಿತು. | ||
| ಇವರ ಕೃತಿಗಳಾದ ಘಟಶ್ರಾದ್ಧ, ಅವಸ್ಥೆ, ಸಂಸ್ಕಾರ, ಮೌನಿ ಚಲನಚಿತ್ರಗಳಾಗಿ ರಾಷ್ಟ್ರಮಟ್ಟದ ಯಶಸ್ಸು ಗಳಿಸಿದೆ. | ||
| ಅನಂತಮೂರ್ತಿ ಕುರಿತು ಪ್ರಕಟಿತ ಪ್ರಮುಖ ಲೇಖನಗಳು : | ||
| ಕವಿ ಸಂದೇಶ : | ||