ರೊದ್ದ ಶ್ರೀನಿವಾಸರಾಯ |
|
ಸ್ವ-ವಿವರ |
|
ಕಾವ್ಯನಾಮ : |
|
ನಿಜನಾಮ/ಪೂರ್ಣನಾಮ : |
|
ಜನನ : |
೧೭ಸೆಪ್ಟಂಬರ್ ೧೮೫೦ |
ಮರಣ : |
೧೯೨೯. |
ತಂದೆ : |
|
ತಾಯಿ: |
|
ಜನ್ಮ ಸ್ಥಳ/ಊರು: |
ಆಂಧ್ರದ ಅನಂತಪುರಜಿಲ್ಲೆಯ ಪೆನುಗೊಂಡ ಬಳಿಯ 'ರೊದ್ದಂ'ಮನೆತನದಲ್ಲಿ.ಮದಿಹಾಳ, ಧಾರವಾಡ. |
ಮನೆ,ಮನೆತನ: |
'ರೊದ್ದಂ'ಮನೆತನ |
ಪತ್ನಿ : |
|
ವಿವಾಹವಾದ ದಿನ : |
|
ಮಕ್ಕಳು : |
|
|
ವಿದ್ಯಾಭ್ಯಾಸ : |
ಪ್ರಾಥಮಿಕ : |
|
ಪ್ರೌಢಶಾಲೆ : |
೧೮೭೦ ರಲ್ಲಿ ಮೆಟ್ರಿಕ್-ಪುಣೆಯ ಪ್ರೌಢಶಾಲೆಯಲ್ಲಿ. |
ಕಾಲೇಜು: |
|
ಪದವಿ: |
|
|
ವೃತ್ತಿ:
|
೧೮೭೯-ಕಾರವಾರದ ಪ್ರೌಢಶಾಲೆಯಲ್ಲಿ ಅಧ್ಯಾಪಕರಾದರು. |
ಧಾರವಾಡ ಜಿಲ್ಲೆಯ ಶಿಕ್ಷಣಾಧಿಕಾರಿಗಳಾಗಿ,ಧಾರವಾಡದ ಟ್ರೈನಿಂಗ್ ಕಾಲೇಜಿನ ಪಿನ್ಸಿಪಾಲರಾಗಿ ಸೇವೆ ಸಲ್ಲಿಸಿದರು. |
೧೯೧೭ರಲ್ಲಿ ಧಾರವಾಡದಲ್ಲಿ ಕರ್ನಾಟಕ ಕಾಲೇಜಿನ ಸ್ಥಾಪನೆಗೆ ಕಾರಣರಾದರು. |
|
ಸಾಹಿತ್ಯಕೃತಿಗಳು : |
ಸಣ್ಣಕಥೆಗಳು: |
|
ಕಥನಕವನಗಳು: |
ನಂದಿನಿ(ಬುದ್ಧ ಚರಿತ್ರೆ). |
ಕಾದಂಬರಿ : |
|
|
|
|
|
|
|
ವಿಮರ್ಶಾ ಗ್ರಂಥಗಳು : |
ಸ್ತ್ರೀ ಶಿಕ್ಷಣದ ಅವಶ್ಯಕತೆ |
|
|
ಪ್ರಬಂಧ : |
|
|
|
|
ಪ್ರಶಸ್ತಿ, ಪುರಸ್ಕಾರ, ಬಿರುದು: |
೧೯೦೯- ಬ್ರಿಟಿಷ್ ಸರ್ಕಾರದಿಂದ 'ರಾವ್ ಬಹದ್ದೂರ್' ಪ್ರಶಸ್ತಿ |
೧೯೨೩ ರಲ್ಲಿ 'ದಿವಾನ್ ಬಹದ್ದೂರ್' ಪ್ರಶಸ್ತಿ ಪಡೆದರು |
೧೯೨೦ರಲ್ಲಿ ಹೊಸಪೇಟೆಯಲ್ಲಿ ನಡೆದ ೬ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು |
|
ಕವಿ ಕುರಿತು ಪ್ರಕಟಿತ ಪ್ರಮುಖ ಲೇಖನಗಳು : |
|
ಕವಿ ಸಂದೇಶ : |