ಟಿ. ಪಿ. ಕೈಲಾಸಂ | ||
ಸ್ವ-ವಿವರ | ||
ಕಾವ್ಯನಾಮ : | ಟಿಪಿಕೆ | |
ನಿಜನಾಮ/ಪೂರ್ಣನಾಮ : | ತ್ಯಾಗರಾಜ ಪರಮಶಿವ ಕೈಲಾಸಂ | |
ಜನನ : | ೧೮೮೫ | |
ಮರಣ : | ೧೯೪೬ ನವೆಂಬರ್ ೨೩/೨೪ | |
ತಂದೆ : | ಪರಮಶಿವ ಅಯ್ಯರ್ | |
ತಾಯಿ: | ||
ಜನ್ಮ ಸ್ಥಳ : | ||
ಮನೆ,ಮನೆತನ : | ||
ಪತ್ನಿ : | ||
ವಿವಾಹವಾದ ದಿನ : | ||
ಮಕ್ಕಳು : | ||
ವಿದ್ಯಾಭ್ಯಾಸ : | ||
ಪ್ರಾಥಮಿಕ : | ||
ಪ್ರೌಢಶಾಲೆ : | ||
ಕಾಲೇಜು: | ||
ಪದವಿ: | ಉನ್ನತ ಶಿಕ್ಷಣಕ್ಕಾಗಿ ಇಂಗ್ಲೆಂಡಿಗೆ ತೆರಳಿ ಏಳು ವರ್ಷಗಳಿದ್ದರು. | |
ವೃತ್ತಿ: | ||
ಭೂ ವಿಜ್ಞಾನಿಯಾಗಿ ಸೇವೆ ಸಲ್ಲಿಸಿದರು. | ||
ಸಾಹಿತ್ಯಕೃತಿಗಳು : | ||
ಸಣ್ಣಕಥೆಗಳು: | ತಾವರೆಕೆರೆ- ಕಥಾ ಸಂಗ್ರಹ. | |
ಕಥನಕವನಗಳು: | ತಿಪ್ಪಾರಳ್ಳಿ, ಕೋಳಿಕೆರಂಗ | |
ನಾಟಕಗಳು : | ಟೊಳ್ಳುಗಟ್ಟಿ, ಗಂಡಸ್ಕತ್ರಿ, ತಾಳಿಕಟ್ಟೊಕ್ಕೂಲ್ಲೇನೆ, ಅಮ್ಮಾವ್ರ ಗಂಡ ಕೀಚಕ, ಕರ್ಣ- ಇಂಗ್ಲೀಷ್ ನಾಟಕಗಳು ಪೋಲಿಕಿಟ್ಟಿ, ಹೋಂರೂಲ್, ಸಾತುಪಾತುತೌರ್ಮನೆ, ಬಂಡ್ವಾಳಿಲ್ಲದ ಬಡಾಯಿ, ನಮ್ ಕ್ಲಬ್ಬು, ಬಹಿಷ್ಕಾರ |
|
ಪ್ರಶಸ್ತಿ, ಪುರಸ್ಕಾರ, ಬಿರುದು: | ||
ಕನ್ನಡದ ಪ್ರಹಸನ ಪ್ರಪಿತಾಮಹ ಎಂಬ ಬಿರುದು ಗಳಿಸಿದರು. | ||
೧೯೪೫ ರಲ್ಲಿ ಮದರಾಸಿನಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. | ||
ಟಿಪಿಕೆ ಕುರಿತು ಪ್ರಕಟಿತ ಪ್ರಮುಖ ಲೇಖನಗಳು : | ||
ಕೈಲಾಸಂ ಜೋಕ್ಸ್, ಸಾಂಗ್ಸು ಕನ್ನಡ ಪ್ರಹಸಿನ ಪಿತಾಮಹ ಮಾಲಿಕೆ- ಬಿ. ಎಸ್. ಕೇಶವರಾವ್ |
||
ಕವಿ ಸಂದೇಶ : | ||