ಎಚ್.ವಿ.ನಂಜುಂಡಯ್ಯ | ||
ಸ್ವ-ವಿವರ | ||
ಕಾವ್ಯನಾಮ : | ||
ನಿಜನಾಮ/ಪೂರ್ಣನಾಮ : | ಹೆಬ್ಬೆಳಲು ವೇಲ್ಪನೂರು ನಂಜುಂಡಯ್ಯ | |
ಜನನ : | ೧೮೬೦ ಅಕ್ಟೋಬರ್ ೧೩. | |
ಮರಣ : | ೧೯೨೦ ಮೇ ೭ | |
ತಂದೆ : | ||
ತಾಯಿ: | ||
ಜನ್ಮ ಸ್ಥಳ : | ಮೈಸೂರು. | |
ಮನೆ,ಮನೆತನ : | ||
ಪತ್ನಿ : | ||
ವಿವಾಹವಾದ ದಿನ : | ||
ಮಕ್ಕಳು : | ||
ವಿದ್ಯಾಭ್ಯಾಸ : | ||
ಪ್ರಾಥಮಿಕ : | ||
ಪ್ರೌಢಶಾಲೆ : | ||
ಕಾಲೇಜು: | ೧೮೮೦ ರಲ್ಲಿ ಮದರಾಸಿನ ಕ್ರಿಶ್ಚಿಯನ್ ಕಾಲೇಜಿನಿಂದ ಬಿ.ಎ | |
ಪದವಿ: | ೧೮೮೩ರಲ್ಲಿ ಬಿ.ಎಲ್ ೧೮೮೫ ರಲ್ಲಿ ಎಂ.ಎ ಪದವಿ. ೧೮೯೩ ರಲ್ಲಿ ಎಂ.ಎಲ್ ಪದವಿ ಪಡೆದರು |
|
ವೃತ್ತಿ: | ||
೧೯೮೫ರಲ್ಲಿ ನಂಜನಗೂಡಿನಲ್ಲಿ ಮುನ್ಸೀಫ್ ಆದರು. | ||
೧೯೮೬ರಲ್ಲಿ ಅಸಿಸ್ಟೆಂಟ್ ಕಮೀಷಿನರಾದರು. | ||
೧೯೦೪ರಲ್ಲಿ ಮೈಸೂರು ಸರ್ಕಾರದ ಚೀಫ್ ಕೋರ್ಟಿನ ನ್ಯಾಯಾಧೀಶರಾಗಿ, ಮುಖ್ಯನ್ಯಾಯಾಧೀಶರಾಗಿ ೧೯೧೬ ರಲ್ಲಿ ನಿವೃತ್ತರಾದರು. | ||
೧೯೧೬-೧೯೨೦ರವರೆಗೆ ಮೈಸೂರು ವಿಶ್ವವಿದ್ಯಾನಿಲಯದ ಪ್ರಥಮ ಕುಲಪತಿಯಾಗಿ ಸೇವಿ ಸಲ್ಲಿಸಿದರು. | ||
೧೯೧೫-೧೯೨೦ರವರೆಗೆ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದರು. | ||
ಸಾಹಿತ್ಯಕೃತಿಗಳು : | ||
ಆರ್ಥಿಕ ಲೇಖನಗಳು: | ಲೇಖ್ಯ ಬೋಧಿನಿ, ವ್ಯವಹಾರ ದೀಪಿಕೆ(೧೮೯೦) ೧೯೦೧-ಅರ್ಥಶಾಸ್ತ್ರ ೧೯೧೭-ವ್ಯವಹಾರ ಧರ್ಮಶಾಸ್ತ್ರ. |
|
ಇತರ ಲೇಖನಗಳು: | ರಾತ್ರಿಯಲ್ಲಿ ಕಂಬನಿ. ಟಿಯರ್ಸ್ ಇನ್ ದಿ ನೈಟ್, ಮೈಸೂರ್ ಟ್ರೈಬ್ ಅಂಡ್ ಕ್ಯಾಸ್ಟ್. |
|
ಕಾದಂಬರಿ : | ||
ಸಂಪಾದಿತಕೃತಿಗಳು : | ||
ಪ್ರಶಸ್ತಿ, ಪುರಸ್ಕಾರ, ಬಿರುದು: | ||
೧೯೧೫, ೧೯೧೬ ಮತ್ತು ೧೯೧೭ರಲ್ಲಿ ಕ್ರಮವಾಗಿ ಬೆಂಗಳೂರು, ಮೈಸೂರಿನಲ್ಲಿ ನಡೆದ ಮೊದಲ ೩ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. | ||
ಕವಿ ಕುರಿತು ಪ್ರಕಟಿತ ಪ್ರಮುಖ ಲೇಖನಗಳು : | ||
ಕವಿ ಸಂದೇಶ : |