ಪೂರ್ಣಚಂದ್ರ ತೇಜಸ್ವಿ | ||
ಸ್ವ-ವಿವರ | ||
ಕಾವ್ಯನಾಮ : | ಪೂಚಂತೇ | |
ನಿಜನಾಮ/ಪೂರ್ಣನಾಮ : | ಕುಪ್ಪಳ್ಳಿ ಪುಟ್ಟಪ್ಪ ಪೂರ್ಣಚಂದ್ರ ತೇಜಸ್ವಿ | |
ಜನನ : | ೮ ಸೆಪ್ಟೆಂಬರ್೧೯೩೮ | |
ಮರಣ : | ೫ ಏಪ್ರಿಲ್ ೨೦೦೭ | |
ತಂದೆ : | ಕೆ.ವಿ. ಪುಟ್ಟಪ್ಪ | |
ತಾಯಿ: | ಹೇಮಾವತಿ | |
ಜನ್ಮ ಸ್ಥಳ : | ಕುಪ್ಪಳ್ಳಿ, ಶಿವಮೊಗ್ಗ ಜಿಲ್ಲೆ. | |
ಮನೆ,ಮನೆತನ : | ||
ಪತ್ನಿ : | ||
ವಿವಾಹವಾದ ದಿನ : | ||
ಮಕ್ಕಳು : | ||
ವಿದ್ಯಾಭ್ಯಾಸ : | ||
ಪ್ರಾಥಮಿಕ : | ||
ಪ್ರೌಢಶಾಲೆ : | ||
ಕಾಲೇಜು: | ಮಹಾರಾಜ ಕಾಲೇಜು, ಮೈಸೂರು. | |
ಪದವಿ: | ||
ವೃತ್ತಿ: | ||
ಓದು ಮುಗಿದ ಮೇಲೆ ಚಿಕ್ಕಮಗಳೂರಿಗೆ ಪಯಣ. ಕಾಫಿ ತೋಟದಲ್ಲಿ | ||
ಪರಿಸರದೊಂಡಿಗೆ ಒಡನಾಟ, ಪೆಯಿಂಟಿಂಗ್,ಪೋಟೋಗ್ರಫಿ, ಫಿಲಾಸಫಿ, ಬರವಣಿಗೆ, ಪ್ರಚಲಿತ ಘಟನೆಗಳಿಗೆ ಪ್ರತಿಸ್ಪಂದನ | ||
ಸಾಹಿತ್ಯಕೃತಿಗಳು : | ||
ವಿಜ್ಞಾನ ಮತ್ತು ಪರಿಸರ ಬರಹ : | ಮಿಸ್ಸಿಂಗ್ ಲಿಂಕ್, ದಿ ಗ್ರೇಟ್ ಎಸ್ಕೇಪ್ , ಪೆಪಿಲ್ಲಾನ್, ಹಕ್ಕಿ ಪುಕ್ಕ, ದಕ್ಷಿಣ ಭಾರತದ ಹಕ್ಕಿಗಳು, ವಿಸ್ಮಯ(ಭಾಗ ೧ಮತ್ತು ೨), ಫ್ಲೇಯಿಂಗ್ ಸಾಸರ್ಸ್(ಭಾಗ ೧ಮತ್ತು ೨), ಹೆಜ್ಜೆ ಮೂಡದ ಹಾದಿ, ಸಹಜ ಕೃಷಿ, ಮಿಲೇನಿಯಂ ಸೀರೀಸ್. | |
ಕಥಾ ಸಂಕಲನ: | ಪರಿಸರದ ಕತೆ, ಹುಲಿಯೂರಿನ ಸರಹದ್ದು, ಅಬಚೂರಿನ ಪೋಸ್ಟ್ ಆಫೀಸ್, ತಬರನ ಕತೆ, ಕಿರಗೂರಿನ ಗಯ್ಯಾಳಿಗಳು, ಕಾಡಿನ ಕತೆಗಳು(ಭಾಗ ೧ ಮತ್ತು ೨) | |
ಕಾದಂಬರಿ : | ಮಾಯಾಲೋಕ, ರುದ್ರಪ್ರಯಾಗದ ಭಯಾನಕ ನರಭಕ್ಷಕ, ಚಿದಂಬರ ರಹಸ್ಯ, ಕರ್ವಾಲೋ, ಅಣ್ಣನ ನೆನಪು, ಜುಗಾರಿ ಕ್ರಾಸ್, ಸ್ವರೂಪ, ನಿಗೂಢ ಮನುಷ್ಯರು. | |
ಕವನ ಸಂಕಲನಗಳು : | ಸೋಮುವಿನ ಸ್ವಗತಲಹರಿ ಮತ್ತು ಇತರ ಕವನಗಳು, ಬೃಹನ್ನಳೆ | |
ನಾಟಕಗಳು : | ||
ಅನುವಾದಿತ ಕೃತಿಗಳು : | ||
ವಿಮರ್ಶಾ ಗ್ರಂಥಗಳು : | ||
ಜೀವನ ಚರಿತ್ರೆ : | ಅಣ್ಣನ ನೆನಪು | |
ಪ್ರಬಂಧ : | ||
ಸಂಪಾದಿತಕೃತಿಗಳು : | ||
ಪ್ರಶಸ್ತಿ, ಪುರಸ್ಕಾರ, ಬಿರುದು: | ||
ಚಿದಂಬರ ರಹಸ್ಯ ಕೃತಿಗೆ ೧೯೮೫ರಲ್ಲಿ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ(೧೯೮೭), ಪಂಪ ಪ್ರಶಸ್ತಿ (೨೦೦೧), ರಾಜ್ಯೋತ್ಸವ ಪ್ರಶಸ್ತಿ |
||
ಅಬಚೂರಿನ ಪೋಸ್ಟ್ ಆಫೀಸ್ , ತಬರನ ಕತೆ, ಕುಬಿ ಮತ್ತು ಇಯಾಲ, ಕೃಷ್ಮೇಗೌಡನ ಆನೆ(?).ಕಾದಂಬರಿಗಳು ಸಿನೆಮಾಗಳಾಗಿವೆ. | ||
ಜುಗಾರೀ ಕ್ರಾಸ್, ಚಿದಂಬರ ರಹಸ್ಯ, ಕೃಷ್ಣೇಗೌಡನ ಆನೆ, , ಯಮಳ ಪ್ರಶ್ನೆ, ಮಾಯಾಮೃಗ, ಕರ್ವಾಲೋ ನಾಟಕಗಳಾಗಿವೆ. | ||
ತಬರನ ಕತೆ, ಕುಬಿ ಮತ್ತು ಇಯಾಲ ಕತೆ ಚಲನಚಿತ್ರಗಳಾಗಿ ರಾಜ್ಯ ಹಾಗೂ ರಾಷ್ಟ್ರಪ್ರಶಸ್ತಿಗಳನ್ನು ಗಳಿಸಿವೆ. | ||
ಪೂಚಂತೇ ಕುರಿತು ಪ್ರಕಟಿತ ಪ್ರಮುಖ ಲೇಖನಗಳು : | ||
ಕವಿ ಸಂದೇಶ : |