ಕೈಯಾರ ಕಿಞ್ಞಣ್ಣ ರೈ |
|
ಸ್ವ-ವಿವರ |
|
ಕಾವ್ಯನಾಮ : |
ದುರ್ಗಾದಾಸ. |
ನಿಜನಾಮ/ಪೂರ್ಣನಾಮ : |
ಕೈಯಾರ ಕಿಞ್ಞಣ್ಣ ರೈ |
ಜನನ : |
೦೮ ಜೂನ್ ೧೯೧೫. |
|
|
ತಂದೆ : |
|
ತಾಯಿ: |
|
ಜನ್ಮ ಸ್ಥಳ : |
ಪೆರಡಾಲ, ಕಾಸರಗೋಡು. |
ಮನೆ,ಮನೆತನ : |
|
ಪತ್ನಿ : |
|
ವಿವಾಹವಾದ ದಿನ : |
|
ಮಕ್ಕಳು : |
|
|
ವಿದ್ಯಾಭ್ಯಾಸ : |
ಪ್ರಾಥಮಿಕ : |
ಮಂಗಳೂರು |
ಪ್ರೌಢಶಾಲೆ : |
ಮಂಗಳೂರು |
ಕಾಲೇಜು: |
|
ಪದವಿ: |
ಎಂ.ಎ. |
|
ವೃತ್ತಿ:
|
ಪೆರಡಾಲದ ನವಜೀವನ ಹೈಸ್ಕೂಲಿನಲ್ಲಿ ಕನ್ನಡ ಪಂಡಿತರಾಗಿ ವೃತ್ತಿ ಆರಂಭಿಸಿದರು. |
ಪ್ರಭಾತ್ ಮತ್ತು ಸ್ವದೇಶಾಭಿಮಾನಿ ಪತ್ರಿಕೆಗಳಲ್ಲಿ ದುಡಿದರು. |
|
ಸಾಹಿತ್ಯಕೃತಿಗಳು : |
ಸಣ್ಣಕಥೆಗಳು: |
ಪರಶುರಾಮ, ರತ್ನರಾಶಿ. |
ಕಥನಕವನಗಳು: |
|
ಕಾದಂಬರಿ : |
ಶ್ರೀಮುಖ, ಪುನರ್ನವ, ಚೇತನ, ವಿರಾಗಿಣಿ. |
ಕವನ ಸಂಕಲನಗಳು : |
ಮಕ್ಕಳ ಪದ್ಯ ಮಂಜರಿ, ಐಕ್ಯಗಾನ, ಪಂಚಮಿ, ಶತಮಾನದ ಗಾನ. |
ನಾಟಕಗಳು : |
|
ಅನುವಾದಿತ ಕೃತಿಗಳು : |
|
ವಿಮರ್ಶೆ, ಪ್ರಬಂಧಗಳು: |
ವ್ಯಾಕರಣ ಮತ್ತು ಪ್ರಬಂಧ, ಸಾಹಿತ್ಯ ದೃಷ್ಟಿ. |
ಜೀವನ ಚರಿತ್ರೆ : |
ಕವಿ ಗೋವಿಂದ ಪೈ ಸ್ಮೃತಿ-ಕೃತಿ. |
|
|
ಸಂಪಾದಿತಕೃತಿಗಳು : |
|
|
ಪ್ರಶಸ್ತಿ, ಪುರಸ್ಕಾರ, ಬಿರುದು: |
೧೯೬೯ರಲ್ಲಿ ಆದರ್ಶ ಶಿಕ್ಷಕ ಪ್ರಶಸ್ತಿಯನ್ನು ಕೇಂದ್ರ ಸರ್ಕಾರದಿಂದ ಪಡೆದರು.
|
ಮದರಾಸು, ಕೇರಳ, ಕರ್ನಾಟಕ ಸಾಹಿತ್ಯ ಅಕಾಡೆಮಿಗಳಿಂದ ಪ್ರಶಸ್ತಿ ಪಡೆದಿದ್ದಾರೆ. |
|
ರೈ ರವರನ್ನು ಕುರಿತು ಪ್ರಕಟಿತ ಪ್ರಮುಖ ಲೇಖನಗಳು : |
|
ಕವಿ ಸಂದೇಶ : |