| ಕೈಯಾರ ಕಿಞ್ಞಣ್ಣ ರೈ | ||
| ಸ್ವ-ವಿವರ | ||
| ಕಾವ್ಯನಾಮ : | ದುರ್ಗಾದಾಸ. | |
| ನಿಜನಾಮ/ಪೂರ್ಣನಾಮ : | ಕೈಯಾರ ಕಿಞ್ಞಣ್ಣ ರೈ | |
| ಜನನ : | ೦೮ ಜೂನ್ ೧೯೧೫. | |
| ತಂದೆ : | ||
| ತಾಯಿ: | ||
| ಜನ್ಮ ಸ್ಥಳ : | ಪೆರಡಾಲ, ಕಾಸರಗೋಡು. | |
| ಮನೆ,ಮನೆತನ : | ||
| ಪತ್ನಿ : | ||
| ವಿವಾಹವಾದ ದಿನ : | ||
| ಮಕ್ಕಳು : | ||
| ವಿದ್ಯಾಭ್ಯಾಸ : | ||
| ಪ್ರಾಥಮಿಕ : | ಮಂಗಳೂರು | |
| ಪ್ರೌಢಶಾಲೆ : | ಮಂಗಳೂರು | |
| ಕಾಲೇಜು: | ||
| ಪದವಿ: | ಎಂ.ಎ. | |
| ವೃತ್ತಿ: | ||
| ಪೆರಡಾಲದ ನವಜೀವನ ಹೈಸ್ಕೂಲಿನಲ್ಲಿ ಕನ್ನಡ ಪಂಡಿತರಾಗಿ ವೃತ್ತಿ ಆರಂಭಿಸಿದರು. | ||
| ಪ್ರಭಾತ್ ಮತ್ತು ಸ್ವದೇಶಾಭಿಮಾನಿ ಪತ್ರಿಕೆಗಳಲ್ಲಿ ದುಡಿದರು. | ||
| ಸಾಹಿತ್ಯಕೃತಿಗಳು : | ||
| ಸಣ್ಣಕಥೆಗಳು: | ಪರಶುರಾಮ, ರತ್ನರಾಶಿ. | |
| ಕಥನಕವನಗಳು: | ||
| ಕಾದಂಬರಿ : | ಶ್ರೀಮುಖ, ಪುನರ್ನವ, ಚೇತನ, ವಿರಾಗಿಣಿ. | |
| ಕವನ ಸಂಕಲನಗಳು : | ಮಕ್ಕಳ ಪದ್ಯ ಮಂಜರಿ, ಐಕ್ಯಗಾನ, ಪಂಚಮಿ, ಶತಮಾನದ ಗಾನ. | |
| ನಾಟಕಗಳು : | ||
| ಅನುವಾದಿತ ಕೃತಿಗಳು : | ||
| ವಿಮರ್ಶೆ, ಪ್ರಬಂಧಗಳು: | ವ್ಯಾಕರಣ ಮತ್ತು ಪ್ರಬಂಧ, ಸಾಹಿತ್ಯ ದೃಷ್ಟಿ. | |
| ಜೀವನ ಚರಿತ್ರೆ : | ಕವಿ ಗೋವಿಂದ ಪೈ ಸ್ಮೃತಿ-ಕೃತಿ. | |
| ಸಂಪಾದಿತಕೃತಿಗಳು : | ||
| ಪ್ರಶಸ್ತಿ, ಪುರಸ್ಕಾರ, ಬಿರುದು: | ||
| ೧೯೬೯ರಲ್ಲಿ ಆದರ್ಶ ಶಿಕ್ಷಕ ಪ್ರಶಸ್ತಿಯನ್ನು ಕೇಂದ್ರ ಸರ್ಕಾರದಿಂದ ಪಡೆದರು. | ||
| ಮದರಾಸು, ಕೇರಳ, ಕರ್ನಾಟಕ ಸಾಹಿತ್ಯ ಅಕಾಡೆಮಿಗಳಿಂದ ಪ್ರಶಸ್ತಿ ಪಡೆದಿದ್ದಾರೆ. | ||
| ರೈ ರವರನ್ನು ಕುರಿತು ಪ್ರಕಟಿತ ಪ್ರಮುಖ ಲೇಖನಗಳು : | ||
| ಕವಿ ಸಂದೇಶ : | ||