ಎನ್.ಎಸ್. ಲಕ್ಷ್ಮೀ ನಾರಾಯಣ ಭಟ್ಟ |
|
ಸ್ವ-ವಿವರ |
|
ಕಾವ್ಯನಾಮ : |
|
ನಿಜನಾಮ/ಪೂರ್ಣನಾಮ : |
ನೈಲಾಡಿ ಶಿವರಾಮ ಲಕ್ಷ್ಮೀನಾರಾಯಣ ಭಟ್ಟ |
ಜನನ : |
೧೯೩೬ |
ಮರಣ : |
|
ತಂದೆ : |
ಶಿವರಾಮ. |
ತಾಯಿ: |
|
ಜನ್ಮ ಸ್ಥಳ : |
ಶಿವಮೊಗ್ಗ |
ಮನೆ,ಮನೆತನ : |
|
ಪತ್ನಿ : |
|
ವಿವಾಹವಾದ ದಿನ : |
|
ಮಕ್ಕಳು : |
|
|
ವಿದ್ಯಾಭ್ಯಾಸ : |
ಪ್ರಾಥಮಿಕ : |
|
ಪ್ರೌಢಶಾಲೆ : |
|
ಕಾಲೇಜು: |
|
ಪದವಿ: |
ಎಂ. ಎ ಪದವಿ. |
|
ವೃತ್ತಿ:
|
ಬೆಂಗಳೂರು ವಿಶ್ವವಿದ್ಯಾನಿಲಯ ಕನ್ನಡ ಅಧ್ಯಯನ ಕೇಂದ್ರದಲ್ಲಿ ಪ್ರಾಧ್ಯಾಪಕರಾಗಿ, ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. |
|
|
ಸಾಹಿತ್ಯಕೃತಿಗಳು : |
ಸಣ್ಣಕಥೆಗಳು: |
|
ಕಥನಕವನಗಳು: |
ಧ್ರುವ ಚರಿತೆ, ಶಿಶುನಾಳ ಶರೀಫರ ಗೀತೆಗಳು, ಕಲ್ಲುಸಕ್ಕರೆಕೊಳ್ಳೀರೊ, ಹೊರಳು ದಾರಿಯಲ್ಲಿ. |
ಕಾದಂಬರಿ : |
|
ಕವನ ಸಂಕಲನಗಳು : |
ವೃತ್ತಿ, ಸುಳಿ, ನಿನ್ನದೆ ನನ್ನ ಮಾತು, ಹೊಳೆಯಸಾಲಿನಮರ, ಪಾಂಚಾಲಿ, ಅರುಣಗೀತೆ, ಚಿತ್ರಕೂಟ, ದೀಪಿಕಾ, ಬಾರೋ ವಸಂತ, ಸುನೀತಾ, ಪಾಂಚಾಲಿ. |
ನಾಟಕಗಳು : |
|
ಅನುವಾದಿತ ಕೃತಿಗಳು : |
ಠಾಕೂರರ ಎರಡು ನಾಟಕಗಳು, ಭಾರತೀಯ ಗ್ರಂಥ ಸಂಪಾದನಾ ಪರಿಚಯ. |
ವಿಮರ್ಶೆ, ಪ್ರಬಂಧಗಳು: |
ಕಾವ್ಯ ವಿವೇಚನೆ, ಕಾವ್ಯಶೋಧನ, ಪ್ರಾಯೋಗಿಕ ವಿಮರ್ಶೆ. |
ಜೀವನ ಚರಿತ್ರೆ : |
|
ಪ್ರಬಂಧ : |
|
ಸಂಪಾದಿತಕೃತಿಗಳು : |
ಜಗನ್ನಾಥ ವಿಜಯ, ಮುದ್ರಾಮಂಜೂಷಾ |
|
ಪ್ರಶಸ್ತಿ, ಪುರಸ್ಕಾರ, ಬಿರುದು: |
ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ. |
ಶಿವರಾಮ ಕಾರಂತ ಪ್ರಶಸ್ತಿ |
|
ಎಲ್. ಎನ್ .ಭಟ್ಟರ ಕುರಿತು ಪ್ರಕಟಿತ ಪ್ರಮುಖ ಲೇಖನಗಳು : |
|
ಕವಿ ಸಂದೇಶ : |