| ಎನ್.ಎಸ್. ಲಕ್ಷ್ಮೀ ನಾರಾಯಣ ಭಟ್ಟ | ||
| ಸ್ವ-ವಿವರ | ||
| ಕಾವ್ಯನಾಮ : | ||
| ನಿಜನಾಮ/ಪೂರ್ಣನಾಮ : | ನೈಲಾಡಿ ಶಿವರಾಮ ಲಕ್ಷ್ಮೀನಾರಾಯಣ ಭಟ್ಟ | |
| ಜನನ : | ೧೯೩೬ | |
| ಮರಣ : | ||
| ತಂದೆ : | ಶಿವರಾಮ. | |
| ತಾಯಿ: | ||
| ಜನ್ಮ ಸ್ಥಳ : | ಶಿವಮೊಗ್ಗ | |
| ಮನೆ,ಮನೆತನ : | ||
| ಪತ್ನಿ : | ||
| ವಿವಾಹವಾದ ದಿನ : | ||
| ಮಕ್ಕಳು : | ||
| ವಿದ್ಯಾಭ್ಯಾಸ : | ||
| ಪ್ರಾಥಮಿಕ : | ||
| ಪ್ರೌಢಶಾಲೆ : | ||
| ಕಾಲೇಜು: | ||
| ಪದವಿ: | ಎಂ. ಎ ಪದವಿ. | |
| ವೃತ್ತಿ: | ||
| ಬೆಂಗಳೂರು ವಿಶ್ವವಿದ್ಯಾನಿಲಯ ಕನ್ನಡ ಅಧ್ಯಯನ ಕೇಂದ್ರದಲ್ಲಿ ಪ್ರಾಧ್ಯಾಪಕರಾಗಿ, ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. | ||
| ಸಾಹಿತ್ಯಕೃತಿಗಳು : | ||
| ಸಣ್ಣಕಥೆಗಳು: | ||
| ಕಥನಕವನಗಳು: | ಧ್ರುವ ಚರಿತೆ, ಶಿಶುನಾಳ ಶರೀಫರ ಗೀತೆಗಳು, ಕಲ್ಲುಸಕ್ಕರೆಕೊಳ್ಳೀರೊ, ಹೊರಳು ದಾರಿಯಲ್ಲಿ. | |
| ಕಾದಂಬರಿ : | ||
| ಕವನ ಸಂಕಲನಗಳು : | ವೃತ್ತಿ, ಸುಳಿ, ನಿನ್ನದೆ ನನ್ನ ಮಾತು, ಹೊಳೆಯಸಾಲಿನಮರ, ಪಾಂಚಾಲಿ, ಅರುಣಗೀತೆ, ಚಿತ್ರಕೂಟ, ದೀಪಿಕಾ, ಬಾರೋ ವಸಂತ, ಸುನೀತಾ, ಪಾಂಚಾಲಿ. | |
| ನಾಟಕಗಳು : | ||
| ಅನುವಾದಿತ ಕೃತಿಗಳು : | ಠಾಕೂರರ ಎರಡು ನಾಟಕಗಳು, ಭಾರತೀಯ ಗ್ರಂಥ ಸಂಪಾದನಾ ಪರಿಚಯ. | |
| ವಿಮರ್ಶೆ, ಪ್ರಬಂಧಗಳು: | ಕಾವ್ಯ ವಿವೇಚನೆ, ಕಾವ್ಯಶೋಧನ, ಪ್ರಾಯೋಗಿಕ ವಿಮರ್ಶೆ. | |
| ಜೀವನ ಚರಿತ್ರೆ : | ||
| ಪ್ರಬಂಧ : | ||
| ಸಂಪಾದಿತಕೃತಿಗಳು : | ಜಗನ್ನಾಥ ವಿಜಯ, ಮುದ್ರಾಮಂಜೂಷಾ | |
| ಪ್ರಶಸ್ತಿ, ಪುರಸ್ಕಾರ, ಬಿರುದು: | ||
| ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ. | ||
| ಶಿವರಾಮ ಕಾರಂತ ಪ್ರಶಸ್ತಿ | ||
| ಎಲ್. ಎನ್ .ಭಟ್ಟರ ಕುರಿತು ಪ್ರಕಟಿತ ಪ್ರಮುಖ ಲೇಖನಗಳು : | ||
| ಕವಿ ಸಂದೇಶ : | ||