ಆರ್. ಕಲ್ಯಾಣಮ್ಮ | ||
ಸ್ವ-ವಿವರ | ||
ಕಾವ್ಯನಾಮ : | ||
ನಿಜನಾಮ/ಪೂರ್ಣನಾಮ : | ರಾಮಸ್ವಾಮಿ ಕಲ್ಯಾಣಮ್ಮ | |
ಜನನ : | ೧೮೯೪ | |
ಮರಣ : | ೨೪ ಫೆಬ್ರವರಿ ೧೯೬೫ | |
ತಂದೆ : | ರಾಮಸ್ವಾಮಿ ಅಯ್ಯಂಗಾರ್ | |
ತಾಯಿ: | ಜಾನಕಮ್ಮ | |
ಜನ್ಮ ಸ್ಥಳ : | ಬೆಂಗಳೂರು. | |
ಮನೆ, ಮನೆತನ : | ||
ಪತ್ನಿ : | ||
ವಿವಾಹವಾದ ದಿನ : | ||
ಮಕ್ಕಳು : | ||
ವಿದ್ಯಾಭ್ಯಾಸ : | ||
ಪ್ರಾಥಮಿಕ : | ||
ಪ್ರೌಢಶಾಲೆ : | ಎಲ್.ಎಸ್. | |
ಕಾಲೇಜು: | ||
ಪದವಿ: | ||
ವೃತ್ತಿ: | ||
ಶ್ರೀ ಶಾರದ ಸ್ತ್ರೀ ಸಮಾಜ ಸ್ಥಾಪಿಸಿ ಕಾರ್ಯದರ್ಶಿಯಾದರು. | ||
ಸರಸ್ವತಿ ಪತ್ರಿಕೆ ಪ್ರಾರಂಭಿಸಿ ೪೨ ವರ್ಷಗಳ ಕಾಲ ನಡೆಸಿದರು | ||
೨೬ ಏಪ್ರಿಲ್ ೧೯೩೮ ರಲ್ಲಿ ಮಕ್ಕಳಕೂಟ ಸ್ಥಾಪಿಸಿದರು. | ||
ಸಾಹಿತ್ಯಕೃತಿಗಳು : | ||
ಸಣ್ಣಕಥೆಗಳು: | ಪುಟಾಣಿ ಕಥೆಗಳು | |
ಕಾದಂಬರಿ : | ಪ್ರಿಯಂವದೆ, ನಿರ್ಭಾಗ್ಯ ವನಿತೆ, ಸುಖಾಂತ, ಭಕ್ತೆ ಮೀರಾ, ಮಾಧವಿ, ನಿರ್ಮಲಾ, ಬ್ಯಾರಿಸ್ಟರ್ ರಾಮಚಂದ್ರನ್, ಇಪ್ಪತ್ತನೇ ಸತಮಾನದ ಅಳಿಯ, ಯದುರಾಯ, ವರದಕ್ಷಿಣೆ, ದರಿದ್ರ ನಾರಾಯಣ, ಪಂಚಕಜ್ಜಾಯ, ವಿಕಟಕವಿ, ಕನ್ನಡಿ, ನಮ್ಮ ಹಿಂದೂಸ್ಥಾನ. |
|
ಕವನ ಸಂಕಲನಗಳು : | ||
ನಾಟಕಗಳು : | ವರದಕ್ಷಿಣೆ | |
ಅನುವಾದಿತ ಕೃತಿಗಳು : | ||
ವಿಮರ್ಶಾ ಗ್ರಂಥಗಳು : | ||
ಜೀವನ ಚರಿತ್ರೆ : | ||
ಪ್ರಬಂಧ : | ||
ಸಂಪಾದಿತಕೃತಿಗಳು : | ||
ಪ್ರಶಸ್ತಿ, ಪುರಸ್ಕಾರ, ಬಿರುದು: | ||
ಕಲ್ಯಾಣಮ್ಮ ನವರ ಕುರಿತು ಪ್ರಕಟಿತ ಪ್ರಮುಖ ಲೇಖನಗಳು : | ||
ಕವಿ ಸಂದೇಶ : |