| ಆರ್. ಕಲ್ಯಾಣಮ್ಮ | ||
| ಸ್ವ-ವಿವರ | ||
| ಕಾವ್ಯನಾಮ : | ||
| ನಿಜನಾಮ/ಪೂರ್ಣನಾಮ : | ರಾಮಸ್ವಾಮಿ ಕಲ್ಯಾಣಮ್ಮ | |
| ಜನನ : | ೧೮೯೪ | |
| ಮರಣ : | ೨೪ ಫೆಬ್ರವರಿ ೧೯೬೫ | |
| ತಂದೆ : | ರಾಮಸ್ವಾಮಿ ಅಯ್ಯಂಗಾರ್ | |
| ತಾಯಿ: | ಜಾನಕಮ್ಮ | |
| ಜನ್ಮ ಸ್ಥಳ : | ಬೆಂಗಳೂರು. | |
| ಮನೆ, ಮನೆತನ : | ||
| ಪತ್ನಿ : | ||
| ವಿವಾಹವಾದ ದಿನ : | ||
| ಮಕ್ಕಳು : | ||
| ವಿದ್ಯಾಭ್ಯಾಸ : | ||
| ಪ್ರಾಥಮಿಕ : | ||
| ಪ್ರೌಢಶಾಲೆ : | ಎಲ್.ಎಸ್. | |
| ಕಾಲೇಜು: | ||
| ಪದವಿ: | ||
| ವೃತ್ತಿ: | ||
| ಶ್ರೀ ಶಾರದ ಸ್ತ್ರೀ ಸಮಾಜ ಸ್ಥಾಪಿಸಿ ಕಾರ್ಯದರ್ಶಿಯಾದರು. | ||
| ಸರಸ್ವತಿ ಪತ್ರಿಕೆ ಪ್ರಾರಂಭಿಸಿ ೪೨ ವರ್ಷಗಳ ಕಾಲ ನಡೆಸಿದರು | ||
| ೨೬ ಏಪ್ರಿಲ್ ೧೯೩೮ ರಲ್ಲಿ ಮಕ್ಕಳಕೂಟ ಸ್ಥಾಪಿಸಿದರು. | ||
| ಸಾಹಿತ್ಯಕೃತಿಗಳು : | ||
| ಸಣ್ಣಕಥೆಗಳು: | ಪುಟಾಣಿ ಕಥೆಗಳು | |
| ಕಾದಂಬರಿ : | ಪ್ರಿಯಂವದೆ, ನಿರ್ಭಾಗ್ಯ ವನಿತೆ, ಸುಖಾಂತ, ಭಕ್ತೆ ಮೀರಾ, ಮಾಧವಿ, ನಿರ್ಮಲಾ, ಬ್ಯಾರಿಸ್ಟರ್ ರಾಮಚಂದ್ರನ್, ಇಪ್ಪತ್ತನೇ ಸತಮಾನದ ಅಳಿಯ, ಯದುರಾಯ, ವರದಕ್ಷಿಣೆ, ದರಿದ್ರ ನಾರಾಯಣ, ಪಂಚಕಜ್ಜಾಯ, ವಿಕಟಕವಿ, ಕನ್ನಡಿ, ನಮ್ಮ ಹಿಂದೂಸ್ಥಾನ. |
|
| ಕವನ ಸಂಕಲನಗಳು : | ||
| ನಾಟಕಗಳು : | ವರದಕ್ಷಿಣೆ | |
| ಅನುವಾದಿತ ಕೃತಿಗಳು : | ||
| ವಿಮರ್ಶಾ ಗ್ರಂಥಗಳು : | ||
| ಜೀವನ ಚರಿತ್ರೆ : | ||
| ಪ್ರಬಂಧ : | ||
| ಸಂಪಾದಿತಕೃತಿಗಳು : | ||
| ಪ್ರಶಸ್ತಿ, ಪುರಸ್ಕಾರ, ಬಿರುದು: | ||
| ಕಲ್ಯಾಣಮ್ಮ ನವರ ಕುರಿತು ಪ್ರಕಟಿತ ಪ್ರಮುಖ ಲೇಖನಗಳು : | ||
| ಕವಿ ಸಂದೇಶ : | ||