ಸಿದ್ದಲಿಂಗಯ್ಯ |
|
ಸ್ವ-ವಿವರ |
|
ಕಾವ್ಯನಾಮ : |
|
ನಿಜನಾಮ/ಪೂರ್ಣನಾಮ : |
ಸಿದ್ದಲಿಂಗಯ್ಯ |
ಜನನ : |
೧೯೫೪ |
|
|
ತಂದೆ: |
ದೇವಯ್ಯ |
ತಾಯಿ: |
ವೆಂಕಮ್ಮ |
ಜನ್ಮ ಸ್ಥಳ : |
ಮಾಗಡಿ, ಬೆಂಗಳೂರು ಗ್ರಾಮಾಂತರ. |
ಮನೆ,ಮನೆತನ : |
ದಲಿತ |
ಪತ್ನಿ : |
ಸಿ ರಾಮಕುಮಾರಿ |
ವಿವಾಹವಾದ ದಿನ : |
|
ಮಕ್ಕಳು : |
ಎಸ್ ಮನಸಾ, ಎಸ್ ಗೌತಮ್ |
|
ವಿದ್ಯಾಭ್ಯಾಸ : |
ಪ್ರಾಥಮಿಕ : |
|
ಪ್ರೌಢಶಾಲೆ : |
|
ಕಾಲೇಜು: |
|
ಪದವಿ: |
೧೯೭೬ ರಲ್ಲಿ ಕನ್ನಡದಲ್ಲಿ ಎಂ.ಎ ಪದವಿ, ಬೆಂಗಳೂರು ವಿಶ್ವವಿದ್ಯಾಲಯ. |
|
ವೃತ್ತಿ: |
೧೯೮೧ ರಲ್ಲಿ ಕನ್ನಡ ಅಧ್ಯಾಪಕರಾಗಿ ವೃತ್ತಿ ಆರಂಭ. |
೧೯೮೯ ರಲ್ಲಿ ರಾಷ್ಟ್ರಕವಿ ಜಿಎಸ್ ಶಿವರುದ್ರಪ್ಪ ಅವರ ಮಾರ್ಗದರ್ಶನದಲ್ಲಿ 'ಗ್ರಾಮದೇವತೆಗಳು' ಎಂಬ ವಿಷಯದ ಮೇಲೆ ಪಿಎಚ್ ಡಿ ಪದವಿ. |
೧೯೯೨ ರಲ್ಲಿ ಪ್ರಾಧ್ಯಾಪಕರಾದರು. |
೧೯೯೨ ರಲ್ಲಿ ಪ್ರಾಧ್ಯಾಪಕರಾದರು. |
೨೦೦೧-೨೦೦೩ರ ಅವಧಿಯಲ್ಲಿ ಬೆಂಗಳೂರು ವಿಶ್ವ ವಿದ್ಯಾಲಯದ ಕನ್ನಡ ಅಧ್ಯಯನ ಪೀಠದ ನಿರ್ದೇಶಕರಾಗಿದ್ದರು. |
ಸಾಹಿತ್ಯಕೃತಿಗಳು : |
ಸಣ್ಣಕಥೆಗಳು: |
|
ಕಥನಕವನಗಳು: |
|
ಕಾದಂಬರಿ : |
|
ಕವನ ಸಂಕಲನಗಳು : |
ಹೊಳೆಮಾದಿಗರ ಹಾಡು(೧೯೭೫), ಸಾವಿರಾರು ನಾಡಿಗಳು(೧೯೭೯), ಕಪ್ಪು ಕಾಡಿನ ಹಾಡು(೧೯೮೨), ಆಯ್ದ ಕವಿತೆಗಳು(೧೯೯೭), ಮೆರವಣಿಗೆ(೨೦೦೦), ನನ್ನ ಜನಗಳು ಮತ್ತು ಇತರ ಕವಿತೆಗಳು(೨೦೦೫) |
ನಾಟಕಗಳು : |
ಪಂಚಮ ಮತ್ತು ನೆಲಸಮ್ಮ(೧೯೮೦),ಏಕಲವ್ಯ(೧೯೮೬) |
|
|
ವಿಮರ್ಶಾ ಗ್ರಂಥಗಳು : |
ಹಕ್ಕಿ ನೋಟ(೧೯೯೧), ಜನಸಂಸ್ಕೃತಿ(೨೦೦೭) |
ಜೀವನ ಚರಿತ್ರೆ : |
ಊರುಕೇರಿ(೧೯೯೭), ಊರುಕೇರಿ ಭಾಗ ೨(೨೦೦೬) |
ಪ್ರಬಂಧ : |
ಅವತಾರಗಳು(೧೯೮೧) |
ಸಂಪಾದಿತಕೃತಿಗಳು : |
|
|
ಪ್ರಶಸ್ತಿ, ಪುರಸ್ಕಾರ, ಬಿರುದು: |
|
|
|
ಸಿದ್ದಲಿಂಗಯ್ಯ ಅವರನ್ನು ಕುರಿತು ಪ್ರಕಟಿತ ಪ್ರಮುಖ ಲೇಖನಗಳು: |
|
ಕವಿ ಸಂದೇಶ : |